ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಎಸ್ ಆಚಾರ್ಯ ನಿಧನಕ್ಕೆ ಹೃದಯಘಾತ ಕಾರಣವಲ್ಲ
ನಗರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ರಾಮಚಂದ್ರೇಗೌಡರು, ಆಚಾರ್ಯ ಅವರು ಮಂಗಳವಾರ ಬೆಳಗ್ಗೆಯೇ ಉಡುಪಿಯಿಂದ- ಬೆಂಗಳೂರಿಗೆ ಹೊರಟಿದ್ದಾರೆ. ವಿಮಾನ ಬೆಳಗ್ಗೆಯೇ ಇದ್ದುದರಿಂದ ಮನೆಯಲ್ಲಿ ಉಪಹಾರ ಮಾಡಿಲ್ಲ. ವಿಮಾನದಲ್ಲೂ ಅವರಿಗೆ ಉಪಹಾರ ನೀಡಿಲ್ಲ. ಇದರ ಪರಿಣಾಮವಾಗಿ ಅವರು ತೀವ್ರವಾಗಿ ದಣಿದಿದ್ದು, ಲೊ ಶುಗರ್ನಿಂದ ಅವರ ಸಾವು ಉಂಟಾಗಿರಬಹುದು ಎಂದು ರಾಮಚಂದ್ರಗೌಡ ಅನುಮಾನ ವ್ಯಕ್ತಪಡಿಸಿದರು.
ಆಚಾರ್ಯ ಅವರಿಗೆ ಲೊ ಶುಗರ್ ಆದಾಗಲೆಲ್ಲ ನಾನು ಅವರಿಗೆ ಚಾಕೋಲೆಟ್ ನೀಡುತ್ತಿದೆ ಎಂದೂ ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
Comments
English summary
Its is reported that Karnataka Minister Dr. VS Acharya died due to cardiac arrest. But according to his contemporary friend Rama Chandregowda Acharya's death might be due to low sugar.
Story first published: Thursday, February 16, 2012, 9:31 [IST]