ವೇದವ್ಯಾಸ ಶ್ರೀನಿವಾಸ ಆಚಾರ್ಯ (1939-2012)
ಸರಳ, ಸಜ್ಜನ ರಾಜಕಾರಣಿ, ಅಜಾತಶತ್ರು ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ ಅವರ ಹಠಾತ್ ನಿಧನದಿಂದ ಕರ್ನಾಟಕ ಶೋಕಾಚರಣೆಯಲ್ಲಿ ಮುಳುಗಿದೆ. ಆಚಾರ್ಯ ಅವರ ಜೀವನದ ಅಸಮಗ್ರ ಅವಲೋಕನ ಇಲ್ಲಿದೆ...
ಕುಟುಂಬ:
*
1939ರಲ್ಲಿ
ಉಡುಪಿಯಲ್ಲಿ
ಜನನ
*
ತಂದೆ:
ವಿದ್ವಾನ್
ವೇದಾಂತ
ಶಿರೋಮಣಿ
ಕಟ್ಟೆ
ಶ್ರೀನಿವಾಸ
ಆಚಾರ್ಯ
ಮತ್ತು
ಶ್ರೀಮತಿ
ಕೃಷ್ಣವೇಣಿ
ಅಮ್ಮ
*
ಪತ್ನಿ:
ಶ್ರೀಮತಿ
ಶಾಂತಾ
ವಿ
ಆಚಾರ್ಯ,
ಬಿಎಸ್ಸಿ
ಪದವೀಧರೆ,
ಸಾಮಾಜಿಕ
ಕಾರ್ಯಕರ್ತೆ,
ನಗರ
ಪಾಲಿಕೆ
ಮಾಜಿ
ಸದಸ್ಯೆ.
*
ಮಕ್ಕಳು:
ಡಾ.
ರವಿರಾಜ್
ವಿ
ಆಚಾರ್ಯ:
ಎಂಬಿಬಿಎಸ್
ಎಂಡಿ(ವೈದ್ಯಕೀಯ),
ಕಸ್ತೂರ್ಬಾ
ಮೆಡಿಕಲ್
ಕಾಲೇಜು
ಹಾಗೂ
ಆಸ್ಪತ್ರೆಯಲ್ಲಿ
ಪ್ರೊಫೆಸರ್
ಹಾಗೂ
ವಿಭಾಗದ
ಮುಖ್ಯಸ್ಥ.
ಶಶಿರಶ್ಮಿ
ಆಚಾರ್ಯ,
ಎಂಡಿಎಸ್,
ಪ್ರೊಫೆಸರ್
ಡೆಂಟಲ್,
ಮಣಿಪಾಲ್
ವಿಶ್ವವಿದ್ಯಾಲಯ
ಡಾ
ಕಿರಣ್
ಕೆ
ವಿ
ಆಚಾರ್ಯ:
ಎಂಬಿಬಿಎಸ್
ಎಂಎಸ್(ಆರ್ಥೋಪೆಡಿಕ್ಸ್)
ಪ್ರೊಫೆಸರ್
ಕಸ್ತೂರ್ಬಾ
ಆಸ್ಪತ್ರೆ.
ಸೊಸೆ:
ಕಿರಣ್
ಅವರ
ಪತ್ನಿ
ಪ್ರತೀಮಾ,
ವಿದುಷಿ,
ಕಲಾನಿಧಿ,
ಉಡುಪಿ
ನಿರ್ದೇಶಕಿ
*
ಗಣೇಶ್
ಪ್ರಸಾದ್
:
ಬಿಇ
ಸಾಫ್ಟ್
ವೇರ್
ಇಂಜಿನಿಯರ್
ಯುಎಸ್ಎ
*
ರಾಜೇಂದ್ರ
ಪ್ರಸಾದ್:
ಬಿಇ,
ಸಾಫ್ಟ್
ವೇರ್
ಇಂಜಿನಿಯರ್(ಪತ್ನಿ
ಮಧು)
*
ಭಾರತಿ
ಎಂ
ಹೆಬ್ಬಾರ್,
ಯುಎಸ್
ಎ
(ಮೋಹನ್
ಹೆಬ್ಬಾರ್
)
ವಿದ್ಯಾಭ್ಯಾಸ,
ರಾಜಕೀಯ
ಜೀವನ:
*
1959:
ವೈದ್ಯಕೀಯ
ಶಿಕ್ಷಣ,
ಕೆಎಂಸಿ
ಮಣಿಪಾಲ್,
ಎರಡು
ಬಾರಿ
ಉತ್ತಮ
ವಿದ್ಯಾರ್ಥಿ
ಪ್ರಶಸ್ತಿ
*
1968:
ಉಡುಪಿಯ
ಸ್ವರ್ಣ
ನೀರು
ಸರಬರಾಜು
ಯೋಜನೆ
ಮುನ್ಸಿಪಲ್
ಅಧ್ಯಕ್ಷರಾಗಿ
ಆಯ್ಕೆಯಾದಾಗ
ಕೇವಲ
28
ವರ್ಷ
ವಯಸ್ಸು.
*
ಉಡುಪಿ
ನಗರ
ಪಾಲಿಕೆ
ಸುಧಾರಣೆ,
ಕಟ್ಟಡ,
ಆಡಳಿತದ
ಹಿಂದಿನ
ಶಕ್ತಿಯಾಗಿದ್ದರು.
*
ಎರಡು
ಬಾರಿ
ಸ್ಥಳೀಯ
ಮುನ್ಸಿಪಾಲ್
ಅಧ್ಯಕ್ಷರಾಗಿ
8
ಬಾರಿ
ಆಯ್ಕೆಯಾಗಿದ್ದರು.
*
1974
-1977:
ಭಾರತೀಯ
ಜನ
ಸಂಘದ
ಜಿಲ್ಲಾಧ್ಯಕ್ಷರಾದರು.
*
1977-1980:
ಜನತಾ
ಪಾರ್ಟಿಯ
ಜಿಲ್ಲಾಧ್ಯಕ್ಷರಾಗಿ
10
ವರ್ಷಗಳ
ಕಾಲ
ಸೇವೆ
ಸಲ್ಲಿಕೆ.
*
1980
–1983:
ಬಿಜೆಪಿ
ಜಿಲ್ಲಾಧ್ಯಕ್ಷರಾದರು.
*
1984:
ರಾಷ್ಟ್ರೀಯ
ಕಾರ್ಯಕಾರಿ
ಸಮಿತಿಯ
ಸದಸ್ಯರಾಗಿ
20
ವರ್ಷ
ಅವಧಿ
ಸೇವೆ
ಸಲ್ಲಿಕೆ.
*
1975-77:
ತುರ್ತು
ಪರಿಸ್ಥಿತಿ
ಸಂದರ್ಭದಲ್ಲಿ
MISA
ಅಡಿಯಲ್ಲಿ
19
ತಿಂಗಳ
ಕಾಲ
ಬಂಧಿತರಾಗಿದ್ದರು.
*
1983:
ಉಡುಪಿ
ಕ್ಷೇತ್ರದಿಂದ
ಕರ್ನಾಟಕ
ವಿಧಾಸಭೆಗೆ
ಆಯ್ಕೆ
*
ಭೂ
ಹಿಡುವಳಿ
ಕಾಯ್ದೆ
ಸುಧಾರಣೆ,
ಮೀನುಗಾರರಿಗೆ
ಸಬ್ಸಿಡಿ
ದರದಲ್ಲಿ
ಡೀಸೆಲ್,
*
ಉಡುಪಿ
ಪರ್ಯಾಯ
ಉತ್ಸವಕ್ಕೆ
10
ಲಕ್ಷ
ಅನುದಾನ
*
ಉಡುಪಿಯಲ್ಲಿ
5
ಪ್ರೌಢಶಾಲೆ
ಮತ್ತು
3
ಪ್ರಾಥಮಿಕ
ಶಾಲೆ,
4
ಸೇತುವೆ
ನಿರ್ಮಾಣಕ್ಕೆ
ನಾಂದಿ
ಹಾಡಿದರು.
*
1996,
2002:
ವಿಧಾನಪರಿಷತ್ತಿಗೆ
ಆಯ್ಕೆ
*
ಉಡುಪಿ
ಜಿಲ್ಲೆ
ನಿರ್ಮಾಣದ
ಸಾರಥಿಯಾಗಿದ್ದರು.
*
2006ರಲ್ಲಿ
ವೈದ್ಯಕೀಯ
ಶಿಕ್ಷಣ
ಮತ್ತು
ಪಶುಸಂಗೋಪನಾ
ಸಚಿವರಾದರು.
*
ಒಂದು
ವರ್ಷದಲ್ಲಿ
6
ಹೊಸ
ಮೆಡಿಕಲ್
ಕಾಲೇಜು
ಸ್ಥಾಪನೆಗೆ
ಅನುಮತಿ
ನೀಡಿ
ಸಾಧನೆ
ಮೆರೆದರು.
*
CET
ಗೊಂದಲಗಳನ್ನು
ಬಹುತೇಕ
ನಿವಾರಿಸಿದರು.
*
2007ರಲ್ಲಿ
ಸಚಿವರಾಗಿ
ಪುನರ್
ನೇಮಕ.
*
2008ರ,
30
ಮೇರಂದು
ಗೃಹ
ಸಚಿವರಾಗಿ
ಪದವಿ
ಸ್ವೀಕಾರ.
*
2010ರಲ್ಲಿ
ಮುಜರಾಯಿ
ಇಲಾಖೆ,
ಉನ್ನತ
ಶಿಕ್ಷಣ,
ಯೋಜನಾ
ಆಯೋಗ
ಖಾತೆ
ಹೆಚ್ಚುವರಿಯಾಗಿ
ಪಡೆದರು.
*
ನಂತರ
ಐಟಿ
ಮತ್ತು
ಬಿಟಿ
ಸಚಿವರಾಗಿದ್ದರು.
*
2012,
ಫೆ.14ರಂದು
ಹೃದಯಾಘಾತದಿಂದ
ನಿಧನ
ಹೊಂದಿದರು.