ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನನ್ನ ಹೆಲಿಕಾಪ್ಟರ್ ನನಗೆ ವಾಪಸ್ ಕೊಡಿ: ರೆಡ್ಡಿ
ತುಕ್ಕು ಹಿಡಿದು ಗುಜರಿ ಸೇರುವ ಮುನ್ನ ರುಕ್ಮಿಣಿ ಜತೆಗೆ ರೋಲ್ಸ್ ರಾಯ್ಡ್, ಬಿಎಂಡಬ್ಲ್ಯು ಕಾರುಗಳನ್ನೂ ವಾಪಸ್ ಕೊಡಿಸಿ ಬುದ್ದಿ. ತನಿಖೆ ಪೂರ್ಣಗೊಂಡು, ಯಾವುದೇ ಘಳಿಗೆಯಲ್ಲಿ ವಾಪಸ್ ಕೇಳಿದರೂ ಕೋರ್ಟಿಗೆ ಒಪ್ಪಿಸುತ್ತೇವೆ ಎಂದು ಕೋರ್ಟಿನಲ್ಲಿ ಜನಾರ್ದನ ರೆಡ್ಡಿ ಮತ್ತು ಅವರ ಭಾವ ಶ್ರೀನಿವಾಸ ರೆಡ್ಡಿ ಅರ್ಜಿ ಗುಜರಾಯಿಸಿದ್ದಾರೆ. ಅರ್ಜಿ ವಿಚಾರಣೆ ಬರುವ ಸೋಮವಾರ (ಫೆ.13) ನಡೆಯಲಿದೆ.
ಅವುಗಳನ್ನು ಬಳಸದೇ ಹಾಗೆಯೇ ಬಿಟ್ಟುಬಿಟ್ಟರೆ ಹಾಳಾಗಿಬಿಡುತ್ತವೆ. ಜತೆಗೆ, 2006ರಲ್ಲಿ 2 ಕೋಟಿ ರು. ಮೊದಲ ಕಂತು ಪಾವತಿಸಿ, ಕಂತಿನ ಆಧಾರದಲ್ಲಿ ಹೆಲಿಕಾಪ್ಟರ್ ಖರೀದಿಸಿದ್ದೇವೆ. 10.31 ಲಕ್ಷ ರು. ಮಾಸಿಕ ಕಂತು ತುಂಬುತ್ತಿದ್ದೇವೆ. ಜತೆಗೆ ಬೆಂಗಳೂರಿನಲ್ಲಿ ಅದನ್ನು ನೋಡಿಕೊಳ್ಳುತ್ತಿರುವ ಸಂಸ್ಥೆಗೆ 75,000 ರು. ಬಾಡಿಗೆ ಕಟ್ಟುತ್ತಿದ್ದೇವೆ ಎಂದು ಅವರು ಕೋರ್ಟ್ ಗಮನ ಸೆಳೆದಿದ್ದಾರೆ.
Comments
ಜನಾರ್ದನ ರೆಡ್ಡಿ ವಿವಿ ಲಕ್ಷ್ಮಿನಾರಾಯಣ ಬಂಧನ ಸಿಬಿಐ ಐಎಎಸ್ ಬೆಂಗಳೂರು ಐಪಿಎಸ್ ಹೈದರಾಬಾದ್ ಬಳ್ಳಾರಿ ಅಕ್ರಮ ಗಣಿಗಾರಿಕೆ ಓಬಳಾಪುರಂ vv lakshminarayana cbi illegal mining arrest janardhana reddy hyderabad
English summary
Mining czar Gali Janardhan Reddy and B V Srinivas Reddy, accused in the illegal mining scam in Bellary, Karnataka have filed a petition urging CBI court to return the seized helicopter Rukmini that they brought in the name of OMC and Rolls Royce, BMW including other cars.
Story first published: Thursday, February 16, 2012, 10:10 [IST]