ಐಟಿ ಕನ್ನಡಿಗರಿಗೆ ಡಿವಿಜಿ ಕಗ್ಗ ವಾಚನ ಸ್ಪರ್ಧೆ
ಬಸವನಗುಡಿಯ 'ಸಮಾಜ ಸೇವಕರ ಸಮಿತಿ' ಯವರು ಪ್ರತಿವರ್ಷದಂತೆ ಈವರ್ಷ ಕೂಡ ಹಿರಿಯ ಸಾಹಿತಿ ಡಿವಿ ಗುಂಡಪ್ಪ ಅವರ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ವಿಚಾರ ಮಂಡನೆ, ನೃತ್ಯ ರೂಪಕ, ಮಂಕುತಿಮ್ಮನ ಕಗ್ಗದ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಗ್ಗ
ಸ್ಪರ್ಧೆಯ
ನಿಯಮಗಳು
ಹೀಗಿದೆ:
*
ತಂಡವೊಂದರಲ್ಲಿ
ಕನಿಷ್ಠ
ಇಬ್ಬರು
ಭಾಗವಹಿಸಬೇಕು,
ಗರಿಷ್ಠ
ಮೂವರು
ಇರಬಹುದು.
*
ಮಂಕುತಿಮ್ಮನ
ಕಗ್ಗದ
ಯಾವುದೇ
ಒಂದು
ಪದ್ಯವನ್ನು
ಪೂರ್ತಿಯಾಗಿ
ಹಾಡಬೇಕು.
*
ತಂಡವೊಂದಕ್ಕೆ
5
ನಿಮಿಷಗಳ
ಸಮಯಾವಕಾಶವಿರುತ್ತದೆ.
*
ಅಷ್ಟರಲ್ಲಿ
ಅತಿ
ಹೆಚ್ಚು
ಕಗ್ಗಗಳನ್ನು
ಸ್ಮೃತಿಶಕ್ತಿಯಿಂದ
ಹಾಡುವ
ತಂಡ
ಮುಂದಿನ
ಸುತ್ತಿಗೆ
ಪ್ರವೇಶ
ಪಡೆಯುತ್ತದೆ.
*
ರಾಗ
ಬದ್ಧವಾದ
ಹಾಡುಗಾರಿಕೆಗೆ,
ಭಾವಾಭಿನಯಕ್ಕೆ
ಹೆಚ್ಚಿನ
ಅಂಕಗಳನ್ನು
ನೀಡಲಾಗುತ್ತದೆ.
*.
ಹೀಗೆ
ಮುಂದಿನ
ಸುತ್ತುಗಳಲ್ಲಿ
ಅರ್ಹ
ತಂಡಗಳನ್ನು
ಆರಿಸುತ್ತ
ಅಂತಿಮ
ಸುತ್ತಿನಲ್ಲಿ
ಎರಡು
ತಂಡಗಳನ್ನು
ಆರಿಸಲಾಗುತ್ತದೆ.
ಮೊದಲನೆ ಮತ್ತು ಎರಡನೆ ಬಹುಮಾನಗಳನ್ನು 17 ಮಾರ್ಚ್ ರಂದು ನಡೆಯುವ ಡಿವಿಜಿಯವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ನೀಡಲಾಗುವುದು ಮತ್ತು ಕಗ್ಗಗಳನ್ನು ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸುವ ಅವಕಾಶವಿರುತ್ತದೆ.
*
ತಂಡವೊಂದಕ್ಕೆ
ಪ್ರವೇಶ
ಶುಲ್ಕ
ರೂ
50/-
*
ತಂಡಗಳು
ನೊಂದಾಯಿಸಿಕೊಳ್ಳಲು
ಕಡೆಯ
ದಿನಾಂಕ
ಫೆ.7,2012
*
ಸ್ಪರ್ಧೆ
ನಡೆಯುವ
ದಿನಾಂಕ
ಫೆ.11,12,
18,
19
ಸಮಾಜ
ಸೇವಕರ
ಸಮಿತಿಯನ್ನು
ಸಂಪರ್ಕಿಸಿ:
#171,
ಸುಬ್ಬರಾಮ್
ಚೆಟ್ಟಿ
ರಸ್ತೆ,
ನೆಟ್ಟಕಲ್ಲಪ್ಪ
ಬಸ್
ನಿಲ್ದಾಣದ
ಹಿಂಭಾಗ,
ಬಸವನಗುಡಿ,
ಬೆಂಗಳೂರು-560
004
*
ರಾಜ್
ಕುಮಾರ್
:
94481
71069
*
ರಾಘವೇಂದ್ರ
ಅಗರ್ಖೇಡ್
:
98866
83008
*
ಇಮೇಲ್:
[email protected]