ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡ್ಡಿಗೆ ಇಲ್ಲ ರಿಲೀಫ್; ಮತ್ತೆ ಕೋರ್ಟ್ ಕಂಟಕ
ಕಾರಣ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿದ್ದ 2 ಮತ್ತು 3ನೇ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್ ಜಾರಿ ಮಾಡಿರುವ ಸಮನ್ಸ್ ರದ್ದತಿಗೆ ಯಡಿಯೂರಪ್ಪ ಕೋರಿದ್ದ ಅರ್ಜಿಯನ್ನು ಹೈಕೋರ್ಟಿನ ನ್ಯಾ. ಆನಂದ್ ಅವರ ಏಕಸದ್ಯ ಪೀಠ ವಜಾಗೊಳಿಸಿ, ಕೆಳ ನ್ಯಾಯಾಲಯದ ಆದೇಶದಂತೆ ಪ್ರಕರಣದ ತನಿಖೆ ಮುಂದುವರಿಸಬಹುದು ಎಂದು ಆದೇಶಿಸಿದ್ದಾರೆ.
ಪ್ರಕರಣಗಳು: ಅರ್ಕಾವತಿ ಲೇಔಟ್ ಬಳಿಯ ಗೆದ್ದಲಹಳ್ಳಿ, ದೇವರಚಿಕ್ಕನಹಳ್ಳಿ ಮತ್ತು ಅರಕೆರೆ ಗ್ರಾಮಗಳಲ್ಲಿ ಅಕ್ರಮವಾಗಿ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಆ. 8ರಂದು ಜಾರಿ ಮಾಡಲಾದ ಸಮನ್ಸ್ ಒಂದು; ಉತ್ತರಹಳ್ಳಿ ಮತ್ತು ಅಗರ ಗ್ರಾಮಗಳಲ್ಲಿನ ಜಮೀನುಗಳನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ಆ. 23ರಂದು ಜಾರಿ ಮಾಡಲಾಗಿರುವ ಸಮನ್ಸ್ ಇನ್ನೊಂದು.
Comments
ಸಿರಾಜಿನ್ ಬಾಷಾ ಬೆಂಗಳೂರು ಭದ್ರಾ ಮೇಲ್ದಂಡೆ ಯೋಜನೆ ಬಂಧನ ಭೂ ಹಗರಣ ಯಡಿಯೂರಪ್ಪ ಡಿನೋಟಿಫಿಕೇಶನ್ ಜಿಲ್ಲಾಸುದ್ದಿ ಬಿಜೆಪಿ ಬಿಕ್ಕಟ್ಟು ಬಿಜೆಪಿ ವಿವಾದ ಲೋಕಾಯುಕ್ತ bhadra upper project yediyurappa arrest lokayukta bjp bangalore sirajin basha
English summary
Karnataka ex Chief Minister B.S. Yeddyurappa is to under go prosecution in a case filed by Sirajin Basha in High Court.
Story first published: Tuesday, January 31, 2012, 11:19 [IST]