For Daily Alerts
ಮುಖ್ಯಮಂತ್ರಿ ಬದಲಿಲ್ಲ : ವರ್ತೂರ್ ಪ್ರಕಾಶ್ ಘೋಷಣೆ
'ಸರಕಾರ ಪೂರ್ಣಾವಧಿ ಪೂರೈಸಲಿದೆ. ಉಳಿದಿರುವ ಪೂರ್ಣ ಅವಧಿಗೆ ಸದಾನಂದಗೌಡರೇ ಮುಖ್ಯಮಂತ್ರಿ. ಅವರ ಬದಲಾವಣೆ ಇರುವುದಿಲ್ಲ. ಕೆಲವು ಶಾಸಕರು ಈ ಕುರಿತು ಹೇಳಿಕೆ ನೀಡುವುದನ್ನು ನಿಲ್ಲಿಸಿದ್ದಾರೆ' ಎಂದು ಅವರು ಹೇಳಿದರು.
ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣ ದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ 63ನೆ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಬಿಕ್ಕಟ್ಟು ವರ್ತೂರು ಪ್ರಕಾಶ್ ಭಿನ್ನಮತ ಶಿವಮೊಗ್ಗ ಯಡಿಯೂರಪ್ಪ ಸದಾನಂದ ಗೌಡ ಎಂಎಲ್ ಸಿ ಕೆಎಸ್ ಈಶ್ವರಪ್ಪ ಚುನಾವಣೆ ಬಿಜೆಪಿ sadananda gowda varthur prakash yediyurappa ks eshwarappa
English summary
Karnataka BJP leadership: No change in Karnataka CM Sadananda Gowda says minister Varthur Prakash in Kolar.
Story first published: Friday, January 27, 2012, 10:40 [IST]