ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡ್ಡಿ ಗೆಲುವು ತಾತ್ಕಾಲಿಕ, ಅಸ್ಥಿರತೆ ಮುಂದುವರಿಕೆ
ಸೋಮವಾರಪೇಟೆಯಲ್ಲಿ ಕೊಡವ ಸಮಾಜ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾವೇಶದಲ್ಲಿ ಸ್ವಾಮೀಜಿಗಳು ಪಾಲ್ಗೊಂಡಿದ್ದರು.
ಜನಪ್ರತಿನಿಧಿಗಳು ದೇಶದ ಹಿತಕ್ಕೆ ಏನನ್ನೂ ಮಾಡುತ್ತಿಲ್ಲ. ಸ್ವಹಿತಕ್ಕೆ ಮಾಡಿಕೊಳ್ಳುತ್ತಿದ್ದಾರೆ. ಜನರಿಗೆ ರಾಜಕಾರಣಿಗಳ ಮೇಲೆ ನಂಬಿಕೆ ಹೊರಟು ಹೋಗಿದೆ ಎಂದರು.
ರಾಜ್ಯದಲ್ಲಿ ಅಕಾಲಿಕವಾಗಿ ಮಧ್ಯಂತರ ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟವಾಗಿ ಸ್ವಾಮೀಜಿಗಳು ಉತ್ತರಿಸದೆ, ಚುನಾವಣೆ ನಡೆದರೂ ನಡೆಯಬಹುದು ಎಂದರು.
ಯಡಿಯೂರಪ್ಪ ಅವರ ಜನಪ್ರಿಯತೆ,ಗೆಲುವು ತಾತ್ಕಾಲಿಕವಾದದ್ದು, ಬಿಜೆಪಿ ಸ್ಥಿರ ಸರ್ಕಾರ ನಡೆಸುವ ಕನಸು ನನಸಾಗಲು ಕಾಲ ಪಕ್ವವಾಗಿಲ್ಲ ಎಂದರು. ವಿಪಕ್ಷಗಳಿಗೂ ಗ್ರಹಗತಿ ಸರಿ ಇಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರಾಜಕೀಯ ಅಸ್ಥಿರತೆ ಮುಂದುವರೆಯುತ್ತದೆ ಎಂದು ಸ್ವಾಮೀಜಿಗಳು ಹೇಳಿದರು.
Comments
ಭವಿಷ್ಯ ಕೋಡಿಮಠ ಸ್ವಾಮೀಜಿ ಯಡಿಯೂರಪ್ಪ ಬಿಜೆಪಿ ಶಿವಾನಂದ ರಾಜೇಂದ್ರ ಸ್ವಾಮೀಜಿ ಅರಸೀಕೆರೆ kodimutt seer prediction yediyurappa bjp shivananda rajendra swamiji
English summary
According to the Kodi Mutt seer's latest prediction Yeddyurappa is acting like a single community leader. Karnataka BJP crisis continues and no leader will get simple huge majority and political uncertainty will continue till 2020.
Story first published: Monday, January 23, 2012, 14:08 [IST]