ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಖಂಡಿತಾ ಜೆಡಿಎಸ್ ಬಿಡೊಲ್ಲ: ರಾಜೇಶ್
'ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ನನಗೆ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನ ನೀಡುವುದಾಗಿ ಮಾತು ಕೊಟ್ಟಿದ್ದು ನಿಜ. ದೇವರ ಮುಂದೆ ಬೇಕಾದರೆ ಪ್ರಮಾಣ ಮಾಡಬಲ್ಲೆ. ಅವರೀಗ ವಚನ ಭ್ರಷ್ಟರಾಗಿದ್ದಾರೆ. ಅಧ್ಯಕ್ಷ ಸ್ಥಾನ ದೊರೆಯದ ಕಾರಣ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ. ಹೀಗಾಗಿ ರಾಜಿನಾಮೆ ನೀಡಲು ತೀರ್ಮಾನಿಸಿದ್ದೇನೆ' ಎಂದು ರಾಜೇಶ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ರಾಜ್ಯ ಯುವ ಘಟಕಕ್ಕೆ ಹೊಸದಾಗಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಧು ಬಂಗಾರಪ್ಪ ಅವರ ಬಗ್ಗೆ ನನಗೆ ಅಸಮಾಧಾನವಿಲ್ಲ ಎಂದೂ ಅವರು ಇದೇ ಸಂದರ್ಭ ಸ್ಪಷ್ಟನೆ ನೀಡಿದ್ದಾರೆ.
Comments
ಮಧು ಬಂಗಾರಪ್ಪ ಎಸ್ ಬಂಗಾರಪ್ಪ ಜೆಡಿಎಸ್ ನೇಮಕಾತಿ ಬೆಂಗಳೂರು ಕುಮಾರ ಬಂಗಾರಪ್ಪ ಸೊರಬ ವಿವಾದ ಸಾವು ಶಿವಮೊಗ್ಗ s bangarappa soraba madhu bangarappa death bjp congress
English summary
Rajesh Gundu Rao younger son of former Congress chief minister R Gundu Rao (in 1989) has clarified that he wont quit JDS in protest against not appointing him as JDS youth wing Chief. Incidentally Madhu Bangarappa has been named as Chief of JDS youth wing.
Story first published: Monday, January 23, 2012, 12:07 [IST]