ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೋಭಾ ಮೇಡಂಗೂ ಗೂಸಾ ಕೊಟ್ಟ ಸದಾನಂದ ಗೌಡ
ಶೋಭಾ ಮಾತಿಗೆ ಕೆರಳಿದರೂ ಎಂದಿನಂತೆ ತಮ್ಮ ಶಾಂತ ಸ್ವಭಾವದಲ್ಲೇ ಪ್ರತಿಕ್ರಿಯಿಸಿದ ಸದಾನಂದಗೌಡರು, 'ಬರೆದರೆ ಬರೆಯಲಿ ಬಿಡಿ. ನಾನೇನೂ ತಪ್ಪು ಮಾತನಾಡುತ್ತಿಲ್ಲ' ಎದು ಖಡಕ್ಕಾಗಿ ಹೇಳಿದ್ದಾರೆ. ಇದರಿಂದ ಶೋಭಾ ಮೇಡಂ ಸೇರಿದಂತೆ ಇಡೀ ಯಡ್ಡಿ ಪಟಾಲಂ ಕೈಕಟ್ ಬಾಯ್ಮುಚ್ ಆಗಿದೆ.
ಅಶೋಕ ಮಹಾರಾಜರಿಗೂ ಮಂಗಳಾರತಿ: ಇದಕ್ಕೂ ಮೊದಲು 'ಸಾರ್ ಆಗಿದ್ದಾಯ್ತು. ಎಲ್ಲವನ್ನು ಮರೆತುಬಿಡಿ. ನಿಮಗೆ ನೋವಾಗಿದ್ದರೆ ಸಾರಿ ಕೇಳುತ್ತೇವೆ' ಎಂದು ತುಂಬಿದ ಸಭೆಯಲ್ಲಿ ಅಶೋಕ ಮಹಾರಾಜರು ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಹೇಳಿದ್ದನ್ನು ಕೇಳಿಸಿಕೊಂಡ ಉನ್ನತ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ 'ಮುಂದೆಯೂ ಹೀಗೇ ಆದರೆ ಹೇಗೆ?' ಎಂಬ ಪ್ರಶ್ನೆಯನ್ನು ಮುಂದಿಟ್ಟು ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಸಂಗವೂ ನಡೆಯಿತು.
ಬಿಜೆಪಿ ಬಿಕ್ಕಟ್ಟು ಶೋಭಾ ಕರಂದ್ಲಾಜೆ ಅಶೋಕ್ ಸದಾನಂದ ಗೌಡ ಯಡಿಯೂರಪ್ಪ ಬಿಜೆಪಿ ಮುಖ್ಯಮಂತ್ರಿ ತುಮಕೂರು ವಿವಾದ sadananda gowda yediyurappa renukacharya chief minister bjp
English summary
Karnataka CM Sadananda Gowda BSY followers who are talking against the CM and inturn the BJP Govt in the State. During the cabinet meeting on Jan 19 Minister Shobha Karndlaje was also taken to task by CM Sadananda Gowda,
Story first published: Friday, January 20, 2012, 9:52 [IST]