ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪಗೆ ಟಾಂಗ್ ನೀಡಿದ ಹಾಲುಮತದ ಸ್ವಾಮೀಜಿ
'ಪತ್ರಿಕೆಗಳಲ್ಲಿ ಈ ಕುರಿತು ಹೇಳಿಕೆಗಳನ್ನು ನೋಡಿದ್ದೇವೆ ಎಂದು ಯಡಿಯೂರಪ್ಪ ಅವರ ಹೆಸರನ್ನು ಹೇಳದೆ ಹಾಲುಮತದ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡು ನಿರಂಜನಾನಂದಪುರಿ ಸ್ವಾಮೀಜಿ ಈ ರೀತಿ ಅಭಿಪ್ರಾಯಪಟ್ಟರು.
'ಹಾಲುಮತದವರು ಜೀವ ಕೊಡುತ್ತಾರೆ ವಿನಃ ಜೈಲಿಗೆ ಹಾಕಿಸುವುದಿಲ್ಲ' ಎಂದಿರುವ ನಿರಂಜನಾನಂದಪುರಿ ಸ್ವಾಮೀಜಿ, 'ಈಶ್ವರಪ್ಪ ಅವರಲ್ಲಿ ಸಮರ್ಥ ನಾಯಕತ್ವದ ಗುಣ ಇದೆ. ಅವರು ಮುಂದೆ ಮುಖ್ಯಂಮತ್ರಿಗಳಾಬೇಲು ಎಂದು ಆಶಿಸಿದರು.
ಕಿತ್ತೂರು ರಾಣಿ ಚೆನ್ನಮ್ಮಳನ್ನು ಬ್ರಿಟಿಷರು ಜೈಲಿನಲ್ಲಿ ಹಾಕಿದಾಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಮ್ಮ ಜೀವವನ್ನೇ ಒತ್ತೆ ಇಟ್ಟು ಬಿಡುಗಡೆಗೆ ಪ್ರಯತ್ನಪಟ್ಟಿದ್ದು ಎಲ್ಲರಿಗೂ ತಿಳಿದ ವಿಷಯ ಎಂದರು.
Comments
ಬಿಜೆಪಿ ಬಿಕ್ಕಟ್ಟು ಭಿನ್ನಮತ ಆರೆಸ್ಸೆಸ್ ಯಡಿಯೂರಪ್ಪ ಸದಾನಂದ ಗೌಡ ಕೆಎಸ್ ಈಶ್ವರಪ್ಪ ಬಿಜೆಪಿ ವಿವಾದ sadananda gowda rss yediyurappa ks eshwarappa bjp
English summary
Karnataka BJP leadership Niranjananandapuri swamiji has said on Jan 14 in Devadurga that KS Eshwarappa who belongs ti Halumatha community never conspired to send BS Yeddyurappa to jail
Story first published: Saturday, January 14, 2012, 8:27 [IST]