ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಧುಗೆ ಚುನಾವಣೆ ಗೆಲ್ಲುವ ಆಕಾಂಕ್ಷೆಯಿಂದ ನನಗೆ ಕಳಂಕ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಸಂತ ಕುಮಾರ ಬಂಗಾರಪ್ಪ ಅವರು ನನ್ನ ತಮ್ಮ ಮಧು ಮುಂದಿನ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಏಕೈಕ ಉದ್ದೇಶದಿಂದ ನನ್ನ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನಿಡುತ್ತಿದ್ದಾನೆ. ಆ ಮೂಲಕ ನನ್ನ ವರ್ಚಸ್ಸಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾನೆ. ಅವರ ಎಲ್ಲ ಕುಹಕಗಳಿಗೂ ನೊಂದು ಹೃದಯದಲ್ಲೇ ದುಃಖ ಬಚ್ಚಿಟ್ಟುಕೊಂಡಿದ್ದೇನೆ' ಎಂದು ಕುಮಾರ್ ಅಲವತ್ತುಕೊಂಡರು.
'ತಂದೆಯ ಆತ್ಮಕ್ಕೆ ಶಾಂತಿ ಬಯಸಿ ನಾನು ಕೈಕೊಂಡ ಅಪರ ಕಾರ್ಯಗಳ ಬಗ್ಗೆ ನನಗೆ ತೃಪ್ತಿ ಉಂಟಾಗಿದೆ' ಎಂದು ಅವರು ಪತ್ರಕರ್ತರಿಗೆ ತಿಳಿಸಿದರು. ಕುಮಾರ ಬಂಗಾರಪ್ಪ ಅವರೊಂದಿಗೆ ಹೊಸನಗರ ಕ್ಷೇತ್ರದ ಮಾಜಿ ಶಾಸಕ ಡಾ. ನಾರಾಯಣಪ್ಪ, ಕುಮಟಾ ಮಾಜಿ ಶಾಸಕ ಕೆ.ಎಚ್. ಗೌಡ, ಮಾಜಿ ಶಾಸಕರುಗಳಾದ ವಿರೂಪಾಕ್ಷಪ್ಪ, ಸಿ.ವಿ. ಹುಲಿಮನೆ ಪಾಲ್ಗೊಂಡಿದ್ದರು.
Comments
ಎಸ್ ಬಂಗಾರಪ್ಪ ಮಧು ಬಂಗಾರಪ್ಪ ರಾಜ್ಯಪಾಲ ಭಾರದ್ವಾಜ್ ಬೆಂಗಳೂರು ಕುಮಾರ ಬಂಗಾರಪ್ಪ ಸೊರಬ ವಿವಾದ ಸಾವು ದೇವರು ಶಂಭೋ ಶಂಕರ ಟಿವಿ9 ಸುವರ್ಣ ಟಿವಿ ಶಿವಮೊಗ್ಗ s bangarappa soraba madhu bangarappa death bjp congress
English summary
Kumar Bangarappa who performed his father Bangarappa's last rites on Jan 3 at Gokarna has said that his younger brother Madhu has set his eyes on next elections. As such he is trying to maligns me.
Story first published: Wednesday, January 4, 2012, 12:25 [IST]