ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರಣಿ ಸ್ಫೋಟ: ಮದನಿಗೆ ಜಾಮೀನು ಇಲ್ಲ: ಸುಪ್ರೀಂ
ಆದರೆ, ನ್ಯಾ. ಪಿ ಸದಾಶಿವಂ ಮತ್ತು ಜೆ ಚೆಲಮೆಶ್ವರ್ ಅವರಿದ್ದ ಪೀಠ, ಜಾಮೀನು ನೀಡಲು ನಿರಾಕರಿಸಿದೆ. ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಸ್ಥಾಪಕ ಅಬ್ದುಲ್ ಮದನಿ ಅನಾರೋಗ್ಯಕ್ಕೆ ಬೆಂಗಳೂರಿನಲ್ಲಿರುವ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಈ ಮುಂಚೆ ನ್ಯಾ. ಖಟ್ಜು ಮದನಿಗೆ ಜಾಮೀನು ನೀಡುವುದಕ್ಕೆ ಒಲವು ತೋರಿದ್ದರು, ನ್ಯಾ. ಮಿಶ್ರಾ ಅವರು ಜಾಮೀನು ನೀಡಿಕೆಗೆ ನಿರಾಕರಿಸಿದ್ದರು.
2008ರಲ್ಲಿ ಬೆಂಗಳೂರಿನಲ್ಲಿ ಸುಮಾರು 9 ಕಡೆ ಸಂಭವಿಸಿದ ಸರಣಿ ಸ್ಫೋಟದಲ್ಲಿ 2 ಸಾವನ್ನಪ್ಪಿದ್ದರು. 20ಕ್ಕೂ ಅಧಿಕ ಜನ ಗಾಯಗೊಂಡಿದ್ದರು.
ಕೊಯಮತ್ತೂರಿನ
ಸರಣಿ
ಸ್ಫೋಟ
ರುವಾರಿಯೂ
ಆಗಿರುವ
ಮದನಿ
ಕೊಯಮತ್ತೂರು
ಸ್ಫೋಟ
ಪ್ರಕರಣದಿಂದ
ಖುಲಾಸೆಗೊಂಡಿದ್ದಾನೆ.
ಆದರೆ,
ಬೆಂಗಳೂರು
ಪ್ರಕರಣದ
ಪ್ರಮುಖ
ಆರೋಪಿಯಾಗಿ
ಮದನಿ
ಪ್ರಸ್ತುತ
ಬೆಂಗಳೂರಿನ
ಪರಪ್ಪನ
ಅಗ್ರಹಾರ
ಜೈಲಿನಲ್ಲಿದ್ದಾನೆ.
Comments
ಬೆಂಗಳೂರು ಸ್ಫೋಟ ಅಬ್ದುಲ್ ನಾಸಿರ್ ಮದನಿ ಸುಪ್ರೀಂ ಕೋರ್ಟ್ ಕ್ರೈಂ ಭಯೋತ್ಪಾದನೆ ಕೇರಳ ಕರ್ನಾಟಕ ಪೊಲೀಸ್ ಸರಣಿ ಸ್ಫೋಟ bengaluru serial blast supreme court abdul madani terrorism kerala karnataka police
English summary
The Supreme Court bench comprising of Justices Chelameshwar and Sadashivam today(Jan.3) rejected the bail petition of PDP chairman Abdul Nasser Maudani who is the accused in the 2008 Bangalore Serial blast case. Chief Justice of India for constituting another bench in view of differences among them.
Story first published: Tuesday, January 3, 2012, 17:58 [IST]