ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಈಶ್ವರಪ್ಪನು ನಾನೂ ಒಳ್ಳೇ ಸ್ನೇಹಿತರು:ಯಡಿಯೂರಪ್ಪ ಷರಾ
ಸೋಮವಾರ ರೇಸ್ ಕೋರ್ಟ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಪ್ರಶ್ನೆಯೊಂದಕ್ಕೆ ಲಘುವಾಗಿಯೇ ಉತ್ತರಿಸಿದ ಅವರು, ಕಳೆದ ಕೆಲವು ದಿನಗಳಿಂದ ಈಶ್ವರಪ್ಪ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ನಾನು ಶಿವಮೊಗ್ಗದ ಕಡೆಗೆ ಹೋಗಿಲ್ಲ. ಈಶ್ವರಪ್ಪ ಬೆಂಗಳೂರಿಗೆ ಬಂದಿಲ್ಲ. ಆದಷ್ಟು ಬೇಗ ಭೇಟಿ ಮಾಡುತ್ತೇನೆ ಬಿಡಿ ಎಂದರು.
ತಮ್ಮ ಮತ್ತು ಈಶ್ವರಪ್ಪ ನಡುವೆ ಸಂಧಾನ ಪ್ರಯತ್ನ ನಡೆದಿದೆಯೇ ಎಂಬ ಪ್ರಶ್ನೆಗೆ ಯಡಿಯೂರಪ್ಪ 'ಇಲ್ಲ' ಎಂದು ತೀಕ್ಷ್ಣವಾಗಿಯೇ ಉತ್ತರಿಸಿದರು.
Comments
ಬಿಜೆಪಿ ಬಿಕ್ಕಟ್ಟು ಭಿನ್ನಮತ ಶಿವಮೊಗ್ಗ ಯಡಿಯೂರಪ್ಪ ಸದಾನಂದ ಗೌಡ ಎಂಎಲ್ ಸಿ ಕೆಎಸ್ ಈಶ್ವರಪ್ಪ ಬೆಂಗಳೂರು ವಿಧಾನಸೌಧ ಬಿಜೆಪಿ sadananda gowda yediyurappa ks eshwarappa bangalore
English summary
Karnataka BJP leadership: KS Eswarappa shows anger over by BY Raghavendra instead of BS Yeddyurappa at Shivamogga on Jan 2. But In Bangalore BS Yeddyurappa declared that he and KS Eswarappa are good friends.
Story first published: Tuesday, January 3, 2012, 11:01 [IST]