ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಪ್ಪ ಬಸವಲಿಂಗಪ್ಪನ ಶಿಷ್ಯ; ಪುತ್ರ ಯಡಿಯೂರಪ್ಪನ ಶಿಷ್ಯ
ವಿಶ್ವನಾಥರ ತಂದೆ ಕೆವಿ ರಾಮಯ್ಯ ಕೃಷಿಕರು. ಕಾಂಗ್ರೆಸ್ ಕಾರ್ಯಕರ್ತರೂ ಆಗಿದ್ದರು. ಸಚಿವ ಬಸವಲಿಂಗಪ್ಪ ಅವರ ಅನುಯಾಯಿ. ಆದರೆ ಕಾಂಗ್ರೆಸ್ ಅಧಿನಾಯಕಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದನ್ನು ಖಂಡಿಸಿದ ರಾಮಯ್ಯನವರು ಬಿಜೆಪಿಯಲ್ಲಿ ಗುರಿತಿಸಿಕೊಳ್ಳವಂತೆ ಪುತ್ರನಿಗೆ ಮಾರ್ಗದರ್ಶನ ನೀಡಿದರು. ಅದರಂತೆ 1978ರಲ್ಲಿ RSS ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು. ಮುಂದೆ ಬಿಜೆಪಿಯ ಯುವ ಘಟಕದ ಅಧ್ಯಕ್ಷರಾಗಿ ತಳವೂರಿದರು.
ಮುಂದ ... ಬಿಜೆಪಿ ಶಾಸಕರಾಗುತ್ತಿದ್ದಂತೆ ಜಿಲ್ಲಾ ಪಂಚಾಯ್ತಿ ಸದಸ್ಯತ್ವವನ್ನು ಪತ್ನಿಗೆ ಧಾರೆಯೆರೆದರು. ಪತ್ನಿ ವಾಣಿಶ್ರೀ ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ರಾಜಕೀಯ ಬಿರುಸು ಕಂಡುಕೊಂಡರು. ದೊಡ್ಡಬಳ್ಳಾಪುರ ರಸ್ತೆಗೆ ಅಂಟಿಕೊಂಡಿರುವ ಸಿಂಗನಾಯಕನಹಳ್ಳಿಯಲ್ಲಿ ದಂಪತಿ ಪಟ್ಟಭದ್ರರಾದರು. ಕುತೂಹಲದ ಸಂಗತಿಯೆಂದರೆ ಎಸ್ಆರ್ ವಿಶ್ವನಾಥ್ ಕರಾಟೆಯಲ್ಲಿ brown belt !
Comments
ಎಸ್ಆರ್ ವಿಶ್ವನಾಥ್ ಲೋಕಾಯುಕ್ತ ದಾಳಿ ಹುಟ್ಟುಹಬ್ಬ ಯಡಿಯೂರಪ್ಪ ಶಾಸಕ ಕಾಂಗ್ರೆಸ್ ಬಿಜೆಪಿ ಯಲಹಂಕ ಭ್ರಷ್ಟಾಚಾರ ಬಂಧನ ಭೂ ಹಗರಣ ದೇವರು ಲೋಕಾಯುಕ್ತ yediyurappa sr vishwanath land scam lokayukta arrest corruption yelahanka mla
English summary
Yelahanka BJP MLA, S R Vishwanath was just a flight control technician in HAL and his political growth was like Jaguar ascent. interestingly his father K V Ramaiah was Congress loyalist and a close aide of Basavalingappa.
Story first published: Tuesday, December 20, 2011, 17:45 [IST]