ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ದಿಗ್ಗಜರಿಗೆ ನಾಡೋಜ ಪ್ರಶಸ್ತಿ ಪ್ರಕಟ

By Mahesh
|
Google Oneindia Kannada News

Sl Bhyrappa
ಹೊಸಪೇಟೆ, ಡಿ.19: ಸಾಹಿತಿ ಎಸ್ ಎಲ್ ಭೈರಪ್ಪ ಸೇರಿದಂತೆ ಆರು ಮಂದಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ 2011ನೇ ಸಾಲಿನ ನಾಡೋಜ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಡಾ ಎ ಮುರಿಗೆಪ್ಪ ಅವರು ಸೋಮವಾರ(ಡಿ.19) ಸುದ್ದಿಗಾರರಿಗೆ ತಿಳಿಸಿದರು.

ವಿವಿಧ ಕ್ಷೇತ್ರದ ಹಿರಿಯ ಚೇತನಗಳನ್ನು ಈ ಬಾರಿಯ ನಾಡೋಜ ಪುರಸ್ಕಾರ ಲಭಿಸಲಿದೆ. ಡಿ. 26 ರಂದು ಹಂಪಿಯಲ್ಲಿ ನಡೆಯುವ ನುಡಿಹಬ್ಬದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುರಿಗೆಪ್ಪ ಹೇಳಿದರು.

ನಾಡೋಜ ಪುರಸ್ಕೃತ ದಿಗ್ಗಜರು:

* ಖ್ಯಾತ ಸಾಹಿತಿ ಡಾ. ಎಸ್.ಎಲ್.ಭೈರಪ್ಪ
* ಪಾರಿಜಾತ ಕಲಾವಿದೆ ಎಲ್ಲವ್ವ ದುರ್ಗಪ್ಪ ರೊಡ್ಡಿ,
* ನಿವೃತ್ತ ಪ್ರಾಧ್ಯಾಪಕ ಕೆ.ಜಿ.ನಾಗರಾಜಪ್ಪ
* ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್. ಮಳಿಮಠ
* ಸಾಮಾಜಿಕ ಕಾರ್ಯಕರ್ತ ಜಿ.ಶಂಕರ್
* ಯೋಗಾಚಾರ್ಯ ಡಾ.ಪಿ.ಕೆ.ಎನ್. ಅಯ್ಯಂಗಾರ್.

English summary
The Kannada University, Hampi, has selected Writer SL Bhyrappa,Justice VS Malimath and four others for the 'Nadoja Award' 2011 said VC of Kannada University A Murigeppa in a press release today(Dec.19).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X