ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆರು ದಿಗ್ಗಜರಿಗೆ ನಾಡೋಜ ಪ್ರಶಸ್ತಿ ಪ್ರಕಟ
ವಿವಿಧ ಕ್ಷೇತ್ರದ ಹಿರಿಯ ಚೇತನಗಳನ್ನು ಈ ಬಾರಿಯ ನಾಡೋಜ ಪುರಸ್ಕಾರ ಲಭಿಸಲಿದೆ. ಡಿ. 26 ರಂದು ಹಂಪಿಯಲ್ಲಿ ನಡೆಯುವ ನುಡಿಹಬ್ಬದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುರಿಗೆಪ್ಪ ಹೇಳಿದರು.
ನಾಡೋಜ ಪುರಸ್ಕೃತ ದಿಗ್ಗಜರು:
*
ಖ್ಯಾತ
ಸಾಹಿತಿ
ಡಾ.
ಎಸ್.ಎಲ್.ಭೈರಪ್ಪ
*
ಪಾರಿಜಾತ
ಕಲಾವಿದೆ
ಎಲ್ಲವ್ವ
ದುರ್ಗಪ್ಪ
ರೊಡ್ಡಿ,
*
ನಿವೃತ್ತ
ಪ್ರಾಧ್ಯಾಪಕ
ಕೆ.ಜಿ.ನಾಗರಾಜಪ್ಪ
*
ಹೈಕೋರ್ಟ್
ನ
ನಿವೃತ್ತ
ಮುಖ್ಯ
ನ್ಯಾಯಮೂರ್ತಿ
ವಿ.ಎಸ್.
ಮಳಿಮಠ
*
ಸಾಮಾಜಿಕ
ಕಾರ್ಯಕರ್ತ
ಜಿ.ಶಂಕರ್
*
ಯೋಗಾಚಾರ್ಯ
ಡಾ.ಪಿ.ಕೆ.ಎನ್.
ಅಯ್ಯಂಗಾರ್.
Comments
English summary
The Kannada University, Hampi, has selected Writer SL Bhyrappa,Justice VS Malimath and four others for the 'Nadoja Award' 2011 said VC of Kannada University A Murigeppa in a press release today(Dec.19).
Story first published: Tuesday, December 20, 2011, 11:02 [IST]