ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರವೇ ಅಧ್ಯಕ್ಷ ಸ್ಥಾನದಿಂದ ನಾರಾಯಣ ಗೌಡ ಕಿಕ್ಡ್ ಔಟ್
ಸೋಮವಾರ ಸಂಜೆ ವೇದಿಕೆಯ ರಾಜ್ಯ ಸಮಿತಿ ಸಭೆ ನಡೆದಿದ್ದು, ಅದರಲ್ಲಿ ನಾರಾಯಣ ಗೌಡರನ್ನು ಉಚ್ಛಾಟಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನಾರಾಯಣ ಗೌಡ ವಿರುದ್ಧ ಸಂಘಟನೆ ವಿರೋಧಿ ಚಟುವಟಿಕೆ, ದಬ್ಬಾಳಿಕೆ, ದುರ್ವ್ಯವಹಾರ, ಹಣ ಸುಲಿಗೆ ಇವೇ ಮುಂತಾದ ಆರೋಪಗಳನ್ನು ಹೊರಿಸಲಾಗಿದೆ. ಇದೇ ವೇಳೆ, ಸಂಘಟನೆಯ ಮುಂದಿನ ಅಧ್ಯಕ್ಷರು ಯಾರು ಎಂಬುದನ್ನು ಕರವೇ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಸದ್ಯಕ್ಕೆ ತಿಳಿಸಿಲ್ಲ.
Comments
English summary
Karnataka Rakshana Vedike President Narayangowda Expelled says general secreatary Prasanna in Kolar a short while ago.
Story first published: Tuesday, December 13, 2011, 12:13 [IST]