ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬ್ರಹ್ಮಾವರದಲ್ಲಿ ನೇಣು ಬಿಗಿದು ತಿಮ್ಮನಾಯ್ಕ ಆತ್ಮಹತ್ಯೆ
ತಿಮ್ಮನಾಯ್ಕ ನವೆಂಬರ್ 29ರ ಸಂಜೆ 4ರಿಂದ 4.30ರ ವೇಳೆಯಲ್ಲಿ ಹಾವಂಜೆ ಗ್ರಾಮದ ಕಂಬಳ ಬೆಟ್ಟು ಎಂಬಲ್ಲಿ ಹಲಸಿನ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಮೃತರ ತಂದೆ ಕೂಸ ನಾಯ್ಕ ಬಿನ್ ಅಪ್ಪು ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ತಿಮ್ಮನಾಯ್ಕ ತಂದೆಯ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸರು ಅಸ್ವಾಭಾವಿಕ ಮರಣ ಪ್ರಕರಣನ್ನು ದಾಖಲಿಸಿಕೊಂಡಿದ್ದಾರೆ. (ಒನ್ಇಂಡಿಯಾ ಕನ್ನಡ)
Comments
English summary
A 33-year-old man has committed suicide by hanging himself in Brahmavar, Karnataka on Tuesday evening. No suicide note was recovered.
Story first published: Wednesday, November 30, 2011, 23:09 [IST]