ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಹ್ಮಾವರದಲ್ಲಿ ನೇಣು ಬಿಗಿದು ತಿಮ್ಮನಾಯ್ಕ ಆತ್ಮಹತ್ಯೆ

By Rajendra
|
Google Oneindia Kannada News

Suicide in Brahmavar
ಬ್ರಹ್ಮಾವರ, ನ.30: ಆರ್ಥಿಕ ಮುಗ್ಗಟ್ಟು ಹಾಗೂ ಮದ್ಯ ಸೇವನೆಗೆ ಬಲಿಯಾಗಿದ್ದ ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಬಿಗಿದುಕೊಂಡು ಆತ್ಮಹತ್ಮೆಗೆ ಶರಣಾದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ತಿಮ್ಮನಾಯ್ಕ (33) ಎಂದು ಗುರುತಿಸಲಾಗಿದೆ.

ತಿಮ್ಮನಾಯ್ಕ ನವೆಂಬರ್ 29ರ ಸಂಜೆ 4ರಿಂದ 4.30ರ ವೇಳೆಯಲ್ಲಿ ಹಾವಂಜೆ ಗ್ರಾಮದ ಕಂಬಳ ಬೆಟ್ಟು ಎಂಬಲ್ಲಿ ಹಲಸಿನ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಮೃತರ ತಂದೆ ಕೂಸ ನಾಯ್ಕ ಬಿನ್ ಅಪ್ಪು ನಾಯ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ತಿಮ್ಮನಾಯ್ಕ ತಂದೆಯ ದೂರಿನ ಮೇರೆಗೆ ಬ್ರಹ್ಮಾವರ ಪೊಲೀಸರು ಅಸ್ವಾಭಾವಿಕ ಮರಣ ಪ್ರಕರಣನ್ನು ದಾಖಲಿಸಿಕೊಂಡಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
A 33-year-old man has committed suicide by hanging himself in Brahmavar, Karnataka on Tuesday evening. No suicide note was recovered.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X