ಡಿಕೆಶಿ, ಯಡ್ಡಿ ಗುಪ್ತ ಮೈತ್ರಿ ಹೊರಗೆಳೆದಿದ್ದು ಎಂಸಿ ನಾಣಯ್ಯ
ಈ ವಂಚನೆಯಲ್ಲಿ ಜಮೀನಿನ ವಿಸ್ತೀರ್ಣ, ಭೂ ಮೌಲ್ಯಕ್ಕಿಂತ ಒಂದು ಸರ್ಕಾರ ಹಾಗೂ ಸಂವಿಧಾನಕ್ಕೆ ದ್ರೋಹ ಬಗೆದ ಆರೋಪವಿದೆ. ರಾಜ್ಯ ಭೂ ಪರಭಾರೆ ಕಾಯ್ದೆ ಉಲ್ಲಂಘನೆಯಾಗಿದೆ.
*
ಭೂಮಿ
ಖರೀದಿ
ಸಂದರ್ಭದಲ್ಲಿ
ಸಚಿವರಾಗಿದ್ದ
ಡಿಕೆ
ಶಿವಕುಮಾರ್
ಅವರಿಗೆ
ಕಾನೂನಿನ
ಅರಿವಿರಲಿಲ್ಲವೇ?
*
1991ರಲ್ಲಿ
ಜಮೀನು
ಡಿನೋಟಿಫಿಕೇಷನ್
ಆಗಿತ್ತು
ಎಂದಾದರೆ,
ಅದನ್ನು
ಸರ್ಕಾರದ
ರಾಜ್ಯಪತ್ರ(ಗೆಜೆಟ್)ದಲ್ಲಿ
ಅದನ್ನು
ಪ್ರಕಟಿಸಿದ್ದು
ಏಕೆ?
*
ಗೆಜೆಟ್
ನಲ್ಲಿ
ನಮೂದಿಸಲ್ಪಟ್ಟಿರುವ
ಜಮೀನನ್ನು
ಯಡಿಯೂರಪ್ಪ
ಸರ್ಕಾರ
ಡಿನೋಟಿಫೈ
ಮಾಡಿದ್ದು
ಏಕೆ?
20
ವರ್ಷ
ಮುಂಚಿತವಾಗಿ
ಡಿನೋಟಿಫೈಆಗಿತ್ತು
ಎಂಬುದು
ಅಲ್ಲಿಗೆ
ಸುಳ್ಳು
ಎಂದು
ಸಾಬೀತಾಗುತ್ತದೆ
ಅಲ್ಲವೇ?
*
ಬಿಕೆ
ಶ್ರೀನಿವಾಸ್
ಅವರಿಂದ
ಜಮೀನು
ಪಡೆದಿರುವುದಾಗಿ
ಡಿಕೆ
ಶಿವಕುಮಾರ್
ಹೇಳಿದ್ದಾರೆ.
ಆದರೆ,
ಮೇ
2010ರ
ಗೆಜೆಟ್
ನಲ್ಲಿ
ಬಿಕೆ
ಶ್ರೀನಿವಾಸ್
ಅವರೇ
ಸ್ವತ್ತಿನ
ಮಾಲೀಕರು
ಎಂದು
ಹೇಳಲಾಗಿದೆ
ಏಕೆ?
ಎಂಬ
ಪ್ರಶ್ನೆಗಳನ್ನು
ಎಸೆದಿರುವ
ನಾಣಯ್ಯ
ಅವರು
ಡಿನೋಟಿಫಿಕೇಷನ್
ಬಗ್ಗೆ
ಸುಪ್ರೀಂಕೋರ್ಟ್
ನೀಡಿರುವ
ತೀರ್ಪನ್ನು
ಉಲ್ಲೇಖಿಸುತ್ತಾರೆ.
ಸುಪ್ರೀಂಕೋರ್ಟ್ ಏನು ಹೇಳುತ್ತದೆ?:
The
Supreme
Court,
in
Y
N
Garg
versus
State
of
Rajasthan
(1996
(1)
SCC
284)
and
in
Sneh
Prabha
versus
State
of
UP
(1996
(7)
325),
had
held:
"Alienation made by the erstwhile owner of the land after publication of the notification under Section 4(1), does not bind either the State Government or the beneficiary for whose benefit the land was acquired. The purchaser does not acquire any valid title. Even the colour of title claimed by the purchaser was void."