ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಧೀಂದ್ರರಾವ್ ಕೈಲಿರುವ ಕೇಸುಗಳು, ದಾಖಲೆಗಳು

By Mahesh
|
Google Oneindia Kannada News

Civil Court, Bangalore
ಬೆಂಗಳೂರು, ನ.25: ನ್ಯಾ ಸುಧೀಂದ್ರರಾವ್ ಅವರು ಪ್ರಾಣ ಬೆದರಿಕೆ ಇದ್ದರೂ, ಹೆಚ್ಚಿನ ಪೊಲೀಸ್ ರಕ್ಷಣೆ ಪಡೆಯದೇ, ಧೈರ್ಯವಾಗಿ ಎಲ್ಲವನ್ನು ಎದುರಿಸುತ್ತಿದ್ದಾರೆ. ಭ್ರಷ್ಟರ ವಿರುದ್ಧ ನ್ಯಾಯಯುತ ತೀರ್ಪು ನೀಡುತ್ತಾ ನ್ಯಾಯಪೀಠಕ್ಕೆ ಅಭೂತಪೂರ್ವ ಗೌರವವನ್ನು ತಂದುಕೊಟ್ಟಿದ್ದಾರೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ವಿಐಪಿಗಳ ಪ್ರಕರಣಗಳು

* ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ಡಿನೋಟಿಫಿಕೇಷನ್ ಪ್ರಕರಣ.
* ಗೃಹ ಸಚಿವ ಆರ್.ಅಶೋಕ್‌ ಅವರ ಡಿನೋಟಿಫಿಕೇಷನ್ ಪ್ರಕರಣ.
* ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯ ಅಕ್ರಮ ಭೂಮಿ ಮಂಜೂರು.
* ವಸತಿ ಸಚಿವ ಸೋಮಣ್ಣರ ಡಿನೋಟಿಫಿಕೇಷನ್.
* ಶಾಸಕ ಮುನಿರಾಜು ಮೇಲಿನ ಆಸ್ತಿ ಕಬಳಿಸಿದ ಪ್ರಕರಣ.
* ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತವರ ಪುತ್ರ ಕಟ್ಟಾ ಜಗದೀಶರ ಕೆಐಎಡಿಬಿ ಭೂ ಹಗರಣ.
* ಶಾಸಕ ಸಂಪಂಗಿ ಲಂಚ ಸ್ವೀಕಾರ ಪ್ರಕರಣ.
* ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ ಬಾಲಕೃಷ್ಣೇಗೌಡರ ಅಕ್ರಮ ಆಸ್ತಿ ಗಳಿಕೆ ಪ್ರಕರಣ.

ಸುಧೀಂದ್ರರಾವ್ ಅವರು ಜೈಲಿಗೆ ಕಳಿಸಿದ ವಿಐಪಿಗಳು
* ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್.
* ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
* ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ
* ಶಾಸಕ ವೈ.ಸಂಪಂಗಿ.

English summary
Bangalore civil court arena is filled with rumours about transfer of Justice NK Sudhindra Rao. Sudhindra Rao has good track record and Political conspiracy may kill his career. List of cases in his hand as special court judge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X