ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜೆಡಿಎಸ್ ಶಾಸಕ ಜಮೀರ್ ಪ್ರಕರಣ ರದ್ದು: ಹೈಕೋರ್ಟ್
ಕೆಂಗೇರಿ ಬಳಿ 50 ಲಕ್ಷ ಸಾಗಿಸಿದ ಆರೋಪ ಜಮೀರ್ ಮೇಲೆ ಇತ್ತು. ಇದು ಜಿಯಾವುಲ್ಲಾಖಾನ್ ಅನ್ನುವವರಿಗೆ ಸೇರಿದ ಹಣ ಎನ್ನಲಾಗಿತ್ತು. ಆದರೆ ಜಿಯಾ ನನ್ನ ಮನೆಯಲ್ಲಿ ಕಳುವಾದ ಹಣಕ್ಕೂ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೂ ಏನೂ ಸಂಬಂಧವಿಲ್ಲ ಎಂದು ಕೋರ್ಟ್ ನಲ್ಲಿ ಪ್ರಮಾಣ ಪತ್ರ ಸಲ್ಲಿಸಿದ್ದರು.
ಪ್ರಮಾಣಪತ್ರ ನೀಡಿದ ಹಿನ್ನಲೆಯಲ್ಲಿ ಹೈಕೋರ್ಟ್ ಶುಕ್ರವಾರ (ನ 18) ಈ ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದೆ.
Comments
English summary
Karnataka High Court on Friday quashed JDS MLA from Chamarajapet Zameer Ahmed Khan case.
Story first published: Friday, November 18, 2011, 17:43 [IST]