ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಳಗದ ಕೋಳಿಗಳಂತೆ ಕಿತ್ತಾಡಿದ ಕಾರಜೋಳ ನಿರಾಣಿ
ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಾರೀ ವಾಗ್ಯುದ್ಧ ನಡೆದಿದೆ. ಜೊತೆಗೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹಿಂಬಾಲಕರು ಕೂಡ ಗೈರಾಗಿದ್ದು ಇಬ್ಬರ ನಡುವಿನ ಮಾತಿನ ಚಕಮಕಿಗೆ ಕಾರಣವಾಯಿತು.
ಇದು ವಿಪರೀತಕ್ಕೆ ಹೋಗುವುದನ್ನು ತಪ್ಪಿಸಿದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಇಬ್ಬರನ್ನೂ ಸಮಾಧಾನಪಡಿಸಿದರು. ಬಳ್ಳಾರಿ ಉಪ ಚುನಾವಣೆ ಕೂಡ ಬಿಜೆಪಿಗೆ ಸಾಕಷ್ಟು ತಲೆಬಿಸಿ ತಂದಿದೆ. ಸಿಡಿದೆದ್ದ ಬಳ್ಳಾರಿ ಸಹೋದರ ಶ್ರೀರಾಮುಲುವನ್ನು ಹೇಗೆ ಮಟ್ಟಹಾಕಬೇಕು ಎಂಬುದನ್ನು ಚರ್ಚಿಸಲು ಇಂದು ಸಂಜೆ ಬಿಜೆಪಿಯ ಕಾರ್ಯಕಾರಿಣಿ ಸಭೆ ಸೇರುತ್ತಿದೆ.
Comments
ಬಿಜೆಪಿ ಕಬ್ಬು ಗೋವಿಂದ ಕಾರಜೋಳ ಮುರುಗೇಶ್ ನಿರಾಣಿ ಸದಾನಂದ ಗೌಡ bjp govind karjol murugesh nirani sadananda gowda
English summary
Kannada and Culture minister Govind Karjol and Industry minister Murugesh Nirani resorted to fight in BJP cabinet meeting to discuss about support price to sugarcane. Supporters of BSY abstained from the meeting.
Story first published: Thursday, November 17, 2011, 16:23 [IST]