ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲೋಕಾಯುಕ್ತ ಬಗ್ಗೆ ಸಂಸತ್ತಲ್ಲಿ ಮಾತಾಡುವೆ: ದೇವೇಗೌಡ
ಯಾರೋ ಒಬ್ಬರು ದೂರಿದ್ದಾರೆ ಎಂಬ ಕಾರಣಕ್ಕೆ ನಮಗೆ ಲೋಕಾಯುಕ್ತ ಬೇಕೆ? ಬೇಡವೇ? ಎಂದು ಪ್ರಶ್ನಿಸಿದರೆ ಹೇಗಾದೀತು. ಈ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ದೇವೇಗೌಡ ಜಾಣ ನುಡಿಗಳನ್ನಾಡಿದ್ದಾರೆ.
ಸಂಸತ್ತಿನಲ್ಲಿ ಲೋಕಪಾಲ ಮತ್ತು ಜನಲೋಕಪಾಲ ಮಸೂದೆ ಬಗ್ಗೆ ಚರ್ಚೆಯಾಗಲಿದೆ. ಅಲ್ಲಿ ಲೋಕಾಯುಕ್ತ ಸಂಸ್ಥೆಯ ಅಗತ್ಯತೆ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುವೆ. ಲೋಕಾಯುಕ್ತದಲ್ಲಿ ಎಸ್ಪಿಯಾಗಿದ್ದು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿರುವ ಮಧುಕರ ಶೆಟ್ಟಿ ಅವರು ಲೋಕಾಯುಕ್ತದಲ್ಲಿ ಭ್ರಷ್ಟರು ತುಂಬಿ ತುಳುಕುತ್ತಿದ್ದಾರೆ ಎಂದು ದೂರಿದ್ದಾರೆನ್ನಲಾಗಿದೆ. ಈ ಬಗ್ಗೆ ವಿಸ್ತೃತ ಚರ್ಚೆಯ ಅಗತ್ಯವಿದೆ ಎಂದು ಗೌಡರು ತಿಳಿಸಿದರು.
Comments
ದೇವೇಗೌಡ ಸಂತೋಷ್ ಹೆಗ್ಡೆ ನ್ಯಾ ಸುಧೀಂದ್ರರಾವ್ ರಾಜೀನಾಮೆ ಮೈಸೂರು ಲೋಕಾಯುಕ್ತ ವಿವಾದ ಹೈಕೋರ್ಟ್ ಬೆಂಗಳೂರು ಜಿಲ್ಲಾಸುದ್ದಿ deve gowda hd kumaraswamy justice sudhindrarao satosh hegde district news lokayukta fraud corruption resignation
English summary
I will speak about Lokayukta relavance in Parliament declared former PM HD Deve Gowda.
Story first published: Tuesday, November 15, 2011, 11:43 [IST]