ಅಂಚೆಕಚೇರಿಯ ಠೇವಣಿ ಬಡ್ಡಿದರ ಹೆಚ್ಚಳ
ಕೇಂದ್ರ ಸರ್ಕಾರವು ಅಂಚೆ ಖಾತೆಯ ಎಲ್ಲಾ ರೀತಿಯ ಹೂಡಿಕೆದಾರರಿಗೆ ನೀಡುತ್ತಿದ್ದ ಬಡ್ಡಿ ದರವನ್ನು ಹೆಚ್ಚಿಸಿಲಿದೆ ಎಂಬ ಪ್ರಕಟಣೆ ನೀಡಿದ್ದು , ಈ ಕುರಿತು ಅಧಿಸೂಚನೆ ಹೊರಬಿದ್ದ ದಿನದಿಂದ ಬಡ್ಡಿ ದರ ಹೆಚ್ಚಾಗಲಿದೆ.
ಕೋಟ್ಯಾಂತರ ಗ್ರಾಹಕರು ಅಂಚೆ ಖಾತೆಯಲ್ಲಿ ಬೇರೆ ಬೇರೆ ರೀತಿಯ ಹಣ ಹೂಡಿಕೆ ಮಾಡಿದ್ದು ಅದರಲ್ಲಿ ಪಿಪಿಎಫ್ ಬಡ್ಡಿ ದರವನ್ನು ಶೇ.8-8.6ಕ್ಕೆ ಏರಿಕೆ ಮಾಡಲಾಗಿದೆ.
ಕೇಂದ್ರ ಸರ್ಕಾರದ ಅಂಚೆ ಉಳಿತಾಯ ಖಾತೆಯ ಬಡ್ಡಿ ದರ ಏರಿಕೆಯು ಈ ಕೆಳಗಿನ ಯೋಜನೆಗಳನ್ನು ಒಳಗೊಂಡಿದೆ .
*ಅಂಚೆ
ಎಸ್
ಬಿ
ಬಡ್ಡಿ
ದರವನ್ನು
ಶೇ.
3.5-4ಕ್ಕೆ
ಏರಿಸಲಾಗುವುದು.
*ಮಾಸಿಕ
ಆದಾಯ
ಯೋಜನೆ
ಬಡ್ಡಿ
ದರಶೇ.
8.2ರಷ್ಟು
ಏರಿಕೆ.
*ಪಬ್ಲಿಕ್
ಫ್ರಾವಿಟಡೆಂಟ್
ಫಂಡ್
ಶೇ.8-8.6ಕ್ಕೆ
ಹೆಚ್ಚಳ
*ಪಿಪಿಎಫ್
ನಲ್ಲಿ
ವಾರ್ಷಿಕ
ಇಡಬಹುದಾದ
ಗರಿಷ್ಠ
ಹಣದ
ಮೊತ್ತವನ್ನು
70,00ವನ್ನು
1
ಲಕ್ಷಕ್ಕೆ
ಏರಿಸಲಾಗಿದೆ.
*
ಒಂದು
ವರ್ಷಕ್ಕೆ
ಠೇವಣಿಗೆ
ನೀಡುತ್ತಿದ್ದ
ಬಡ್ಡಿದರ
ಶೇ.6.25-7.2ಕ್ಕೆ
ಹೆಚ್ಚಳ
*ಇನ್ನು
ಮುಂದೆ
ಕಿಸಾನ್
ವಿಕಾಸ್
ಪತ್ರಗಳನ್ನು
ರದ್ದು
ಪಡಿಸಲಾಗುವುದು.
*
ಮಾಸಿಕ
ಆದಾಯ
ಯೋಜನೆ
ಅವಧಿಯನ್ನು
6
ರಿಂದ
5ಕ್ಕೆ
ಇಳಿಸಲಾಗಿದೆ.
*
10
ವರ್ಷ
ಅವಧಿಯ
ಹೊಸ
ರಾಷ್ಟೀಯ
ಉಳಿತಾಯ
ಯೋಜನೆ
ಬಿಡುಗಡೆ.
*ಮಾಸಿಕ
ಆದಾಯ
ಯೋಜನೆಗೆ
ನೀಡುತ್ತಿದ್ದ
ಶೇ.
5
ರ
ಬೋನಸ್
ರದ್ದು
ಪಡಿಸಲಾಗಿದೆ.
*ಪಿಪಿಎಫ್
ಮತ್ತು
ಹಿರಿಯ
ನಾಗರಿಕರ
ಉಳಿತಾಯ
ಯೋಜನೆಗೆ
ನೀಡುತ್ತಿದ್ದ
ಕಮೀಷನ್
ರದ್ದು
ಪಡಿಸಲಾಗಿದೆ.