ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರ ಪ್ರದೇಶದಲ್ಲಿ ರವಿಶಂಕರ ಗುರೂಜಿ ಭ್ರಷ್ಟಾಚಾರ ವಿರೋಧಿ ಯಾತ್ರೆ
'ಜನ ಲೋಕಪಾಲ ಮಸೂದೆ ವಿಷಯದಲ್ಲಿ ಟೀಂ ಅಣ್ಣಾಗೆ ತಮ್ಮ ಅಖಂಡ ಬೆಂಬಲ ಇದೆ' ಎಂದು ಉತ್ತರ ಪ್ರದೇಶ ರಾಜ್ಯದಾದ್ಯಂತ ತಾವು ನಡೆಸುವ ಯಾತ್ರೆಗೆ ಸೋಮವಾರ ಚಾಲನೆ ನೀಡುತ್ತಾ ಹೇಳಿದರು.
ತಮ್ಮ ಯಾತ್ರೆ ರಾಜಕೀಯ ಪ್ರೇರಿತವಲ್ಲ. ಭ್ರಷ್ಟಾಚಾರದ ವಿರುದ್ಧ ಆಂದೋಲನ ಮತ್ತು ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಜತೆಗೆ, ಕೀಟನಾಶಕ ಬಳಕೆ ತ್ಯಜಿಸುವುದು, ಹೆಣ್ಣು ಶಿಶು ಹತ್ಯೆ ನಿಲ್ಲಿಸುವುದು ಮತ್ತು ಜಾತಿರಹಿತ ಸಮಾಜ ಸ್ಥಾಪನೆಗೆ ಇಂಬು ನೀಡುವುದು ಯಾತ್ರೆಯ ಗುರಿಯಾಗಿದೆ ಎಂದು ಅವರು ಪ್ರಕಟಿಸಿದರು.
Comments
ರವಿಶಂಕರ ಗುರೂಜಿ ಅಣ್ಣಾ ಹಜಾರೆ ಆರೆಸ್ಸೆಸ್ ಕಾಂಗ್ರೆಸ್ ಉತ್ತರ ಪ್ರದೇಶ ರಾಹುಲ್ ಗಾಂಧಿ ಉಪವಾಸ ಕಪ್ಪು ಹಣ ಭ್ರಷ್ಟಾಚಾರ ಜನ ಲೋಕಪಾಲ ಮಸೂದೆ ಭಾರತ ಏಕತೆ ಆರ್ಟ್ ಆಫ್ ಲಿವಿಂಗ್ ಬಾಬಾ ರಾಮದೇವ್ ಪ್ರತಿಭಟನೆ ಬುದ್ದಿವಾದ ravi shankar guruji anna hazare fast jan lokpal bill
English summary
The Art of Living founder Sri Sri Ravi Shankar is on 3 days anti-corruption yatra across Uttar Pradesh from Nov 7 and it will be a matter of great concern for the Congress as the state will face elections shortly.
Story first published: Tuesday, November 8, 2011, 9:39 [IST]