ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಂಧನ ಭೀತಿಯಲ್ಲಿ ಶಾಸಕ ಎಸ್ ಮುನಿರಾಜು
ಪುಟ್ಟಸ್ವಾಮಿ ಎಂಬುವರು ನೀಡಿದ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಅವರು ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಡಿವೈಎಸ್ ಪಿಗೆ ನಿರ್ದೇಶನ ನೀಡಿದರು.
ಪ್ರಕರಣದ ವಿಚಾರಣೆಗಾಗಿ ಶಾಸಕ ಮುನಿರಾಜು ಅವರನ್ನು ಪೊಲೀಸರು ಬಂಧಿಸಬಹುದಾಗಿದೆ. ತನಿಖಾ ವರದಿ ನ,19ರೊಳಗೆ ಲೋಕಾಯುಕ್ತ ಕೋರ್ಟ್ ಗೆ ಸಲ್ಲಿಸಬೇಕಿದೆ.
ಇಂಧನ ಸಚಿವೆ ಶೋಭ ಕರಂದ್ಲಾಜೆ ಅವರ ಕ್ಷೇತ್ರವಾದ ಯಶವಂತಪುರ ಹೋಬಳಿಯ ಕೆರೆ ಗುಡ್ಡದಹಳ್ಳಿಯಲ್ಲಿ 1 ಎಕರೆ 15 ಗುಂಟೆ ಜಮೀನನ್ನು ಶಾಸಕ ಮುನಿರಾಜು ಕಬಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಶಾಸಕ ಮುನಿರಾಜು ಜಮೀನ ನುಂಗಿದ ಕಥೆ ಓದಿ...
ಭೂ ಹಗರಣ ಲೋಕಾಯುಕ್ತ ಮುನಿರಾಜು ಬಂಧನ ಯಶವಂತಪುರ ಬೆಂಗಳೂರು muniraju arrest lokayukta land scam yeshwanthpur bangalore
English summary
Dasararalli BJP MLA S Muniraju fears detention as Lokayukta special judge NK Sudhindra Rao ordered LOkayukta DYSP to probe in to land encroachment allegation case against Muniraju in Yeshwanthpur hobli Banaglore.
Story first published: Thursday, November 3, 2011, 14:40 [IST]