ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭರ್ಜರಿ ಕೊಡುಗೆ ಸಿಕ್ಕರೂ ನೌಕರರಿಗೆ ಅಸಮಾಧಾನ
ಈ ಕೊಡುಗೆ ಸರಕಾರಿ ನೌಕರರಿಗೆ, ಸ್ಥಳೀಯ ಸಂಸ್ಥೆಗಳ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ, ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳಿಗೆ, ನಿವೃತ್ತ ವೇತನದಾರರಿಗೆ ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ಅನ್ವಯವಾಗುತ್ತದೆ.
ಸರಕಾರಿ
ನೌಕರರಿಗೆ
ಇದು
ಬಹುದಿನದ
ಬೇಡಿಕೆಯಾಗಿತ್ತು.
ಅವರ
ವೇತನ
ಪರಿಷ್ಕರಣೆಗೆ
ಸಂಬಂಧಿಸಿದಂತೆ
ಒಂದು
ಅಧಿಕೃತ
ಸಮಿತಿಯನ್ನು
ರಚಿಸಲಾಗಿತ್ತು.
ಆ
ಸಮಿತಿ
ವರದಿಯನ್ನು
ಸಲ್ಲಿಸುವ
ಮೊದಲೇ
ರಾಜ್ಯೋತ್ಸವದಂದು
ಈ
ಕೊಡುಗೆಯನ್ನು
ಪ್ರಕಟಿಸಿದೆ.
ಆದರೂ
ಅಸಮಾಧಾನ
:
ಈ
ವೇತನ
ಪರಿಷ್ಕರಣೆ
ಸರಕಾರಿ
ನೌಕರರಿಗೆ
ಎಳ್ಳಷ್ಟೂ
ಸಮಾಧಾನ
ತಂದಿಲ್ಲ.
ಈ
ಕುರಿತಂತೆ
ನ.3ರಂದು
ಸದಾನಂದ
ಗೌಡರ
ಜೊತೆ
ಸರಕಾರಿ
ನೌಕರರ
ಸಂಘದ
ಅಧ್ಯಕ್ಷ
ಭೈರಪ್ಪ
ಚರ್ಚೆ
ನಡೆಸಲಿದ್ದಾರೆ.
ಚರ್ಚೆಯ
ನಂತರ
ಮುಷ್ಕರ
ಹೂಡುವುದೋ
ಬೇಡವೋ
ಎಂಬ
ಬಗ್ಗೆ
ನಿರ್ಧಾರ
ತೆಗೆದುಕೊಳ್ಳಲಿದ್ದಾರೆ.
Comments
English summary
Chief minister has announced interim relief of 12.5% of basic pay of govt employees, employees of local bodies, university non-teaching staff, retired people. This will come into effect from Nov 1, 2011. But, this relief has not satisfied the govt employees.
Story first published: Tuesday, November 1, 2011, 18:52 [IST]