ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಿರೀಕ್ಷೆಯಂತೆ ಉಪ ಲೋಕಾಯುಕ್ತ ನ್ಯಾ.ಗುರುರಾಜನ್ ರಾಜೀನಾಮೆ
ನ್ಯಾ. ಶಿವರಾಜ್ ವಿ ಪಾಟೀಲ್ ಅವರು ಗೃಹ ನಿರ್ಮಾಣ ಸಂಘದಿಂದ ನಿಯಮಬಾಹಿರ ನಿವೇಶನ ಪಡೆದುಕೊಂಡಿರುವ ಆರೋಪದ ಮೇಲೆ ಲೋಕಾಯುಕ್ತ ಸ್ಥಾನಕ್ಕೆರಾಜೀನಾಮೆ ನೀಡಿದ ಬೆನ್ನಲ್ಲೇ ಅಂತಹುದೇ ಆರೋಪದಲ್ಲಿ 2ನೇ ಉಪ ಲೋಕಾಯುಕ್ತ ನ್ಯಾ. ಗುರುರಾಜನ್ ಕೂಡ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು 'ಕನ್ನಡವನ್ಇಂಡಿಯಾ' ಅಂದೇ ಸಾರಿತ್ತು.
ಗಮನಾರ್ಹವೆಂದರೆ ಎರಡು ತಿಂಗಳ ಹಿಂದಷ್ಟೇ ರಾಜ್ಯದ ಎರಡನೇ ಉಪ ಲೋಕಾಯುಕ್ತರಾಗಿ ನೇಮಕಗೊಂಡಿದ್ದ ನ್ಯಾ. ಗುರುರಾಜನ್ ಅವರು ತಮ್ಮ ಮೇಲೆ ಗುರುತರ ಆರೋಪವಿದ್ದರೂ ರಾಜೀನಾಮೆ ನೀಡುವುದಕ್ಕೆ ಇಷ್ಟು ತಡಮಾಡಿದ್ದೇಕೆ ಎಂಬ ಪ್ರಶ್ನೆ ಕಾಡುತ್ತಿದೆ.
ಆದಾಗ್ಯೂ, ಬುಧವಾರ ಯಾವುದೇ ಮುನ್ಸೂಚನೆಗಳಿಲ್ಲದೆ, ಮಾಧ್ಯಮಗಳಿಗೂ ತಿಳಿಸದೆ ದಿಢೀರ್ ರಾಜೀನಾಮೆ ಕೊಟ್ಟಿದ್ದಾರೆ.
Comments
ಶಿವರಾಜ್ ಪಾಟೀಲ್ ಲೋಕಾಯುಕ್ತ ರಾಜೀನಾಮೆ ವಂಚನೆ ಭ್ರಷ್ಟಾಚಾರ ಸಂತೋಷ್ ಹೆಗ್ಡೆ shivaraj patil lokayukta fraud resignation corruption
English summary
Karnataka Upa Lokayukta Justice (retd) R Gururajan has quit the post. Land scam is the definite root cause for the act says insiders.
Story first published: Thursday, October 13, 2011, 8:36 [IST]