ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಡ್ವಾಣಿ ಯಾತ್ರೆಗೆ ರೈಲ್ವೇಸ್ ನಿಂದ ಬ್ರೇಕ್ !!
ಉತ್ತರಪ್ರದೇಶದ ಗಂಗಾನದಿ ತಟದಲ್ಲಿರುವ ಈ ನಗರ ರೈಲ್ವೆ ಇಲಾಖೆಯ ಪ್ರಮುಖ ಜಂಕ್ಷನ್. ವಾರಣಾಸಿಯಿಂದ ಹತ್ತು ಕಿ.ಮೀ ದೂರದಲ್ಲಿರುವ ಮೊಘಲ್ ಸರಾಯಿ ನಗರ ಏಷ್ಯಾದಲ್ಲೇ ದೊಡ್ಡ ರೈಲ್ವೆ ಮಾರ್ಷಲಿಂಗ್ ಯಾರ್ಡ್. ಹೀಗಾಗಿ ನಗರದ ಹೆಚ್ಚಿನ ಪ್ರದೇಶಗಳು ರೈಲ್ವೆ ಇಲಾಖೆಯ ಸುಪರ್ದಿಯಲ್ಲಿದೆ.
ಆಡ್ವಾಣಿಯವರ ಯಾತ್ರೆಯ ಮಾರ್ಗ ಸೂಚಿ ಪ್ರಕಾರ ಬುಧವಾರ (ಅ 12) ಯಾತ್ರೆ ವಾರಣಾಸಿ ನಗರಕ್ಕೆ ಬರಲಿದ್ದು ಅಲ್ಲಿ ಆಡ್ವಾಣಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವಿದೆ. ಉತ್ತರಪ್ರದೇಶ ಸರಕಾರದ ಮತ್ತು ಆಡ್ವಾಣಿಯವರ ಮುಂದಿನ ಹೆಜ್ಜೆಯ ಬಗ್ಗೆ ಇದುವರೆಗೆ ವರದಿಯಾಗಿಲ್ಲ.
Comments
ಎಲ್ ಕೆ ಅಡ್ವಾಣಿ ಭ್ರಷ್ಟಾಚಾರ ಬಸ್ ರೈಲ್ವೇ ಉತ್ತರ ಪ್ರದೇಶ ಚುನಾವಣೆ ಬಿಜೆಪಿ lk advani corruption volvo indian railways election bjp uttar pradesh
English summary
Senior BJP leader LK Advani's Jan Chetana Yatra runs into its first hurdle on Day 2. Since Railways has refused to give him permission in for his Mughalsarai Rally, scheduled at 5PM on Wednesday evening.
Story first published: Wednesday, October 12, 2011, 15:21 [IST]