ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮಣ್ಣ ಶಾಂತಿ ಮಾಡಿಸಲೇಬೇಕು: ದೈವಜ್ಞ ಕೆ ಎನ್ ಸೋಮಯಾಜಿ

By Srinath
|
Google Oneindia Kannada News

slipper-assault-good-omen-for-somanna-somayaji
ಬೆಂಗಳೂರು, ಅ.03: ಸೋಮಣ್ಣ ಅವರು ಚಪ್ಪಲಿ ಸೇವೆಯನ್ನು ಋಣಾತ್ಮಕ ಎಂದು ಬಗೆಯುವ ಅಗತ್ಯವಿಲ್ಲ. ಏಕೆಂದರೆ ಆ ಕ್ರಿಯೆ ಯಾವ ಕಾಲ ಘಟ್ಟದಲ್ಲಿ ಮತ್ತು ಯಾವ ಜಾಗದಲ್ಲಿ ಜರುಗಿದೆ ಎಂಬುದನ್ನು ಅವಲಂಬಿಸಿ ನೋಡಿದಾಗ ಅದರ ಒಳಿತು-ಕೆಡುಕುಗಳು ಗೋಚರವಾಗುತ್ತವೆ. ಹಾಗೆಂದು ಸೋಮಣ್ಣ ಸುಮ್ಮನಾಗುವಂತಿಲ್ಲ. ಶಾಂತಿ ಮಾಡಿಸಲೇಬೇಕು. ಅದಕ್ಕಾಗಿ ಇಂದು (ಸೋಮವಾರ) ಅವರು ನನ್ನನ್ನು ಭೇಟಿಯಾಗಲು ಬರುತ್ತಿದ್ದಾರೆ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ದೈವಜ್ಞ ಕೆ ಎನ್ ಸೋಮಯಾಜಿ (ಫೋನ್ - 2650 7464).

ಹಾಗಾದರೆ, ಮೊನ್ನೆ ಶನಿವಾರ ಸರಿಸುಮಾರು 11.35ರಲ್ಲಿ ರಾಜ್ಯದ ಶಕ್ತಿಕೇಂದ್ರವೆನಿಸಿರುವ ವಿಧಾನಸೌಧದಲ್ಲಿ ಚಪ್ಪಲಿ ಸೇವೆ ಭಾಗ್ಯ ಪಡೆದ ಸನ್ಮಾನ್ಯ ವಸತಿ ಸಚಿವರ ದೆಸೆ ಹೇಗಿದೆ ಎಂದು ನೋಡಿದಾಗ ರಾಜಧಾನಿಯ ಅನೇಕ ಜ್ಯೋತಿಷಿಗಳ ಪ್ರಕಾರ ಸೋಮಣ್ಣಗೆ ಅದರಿಂದ ಖಂಡಿತ ಒಳ್ಳೆಯದೇ ಆಗಲಿದೆ.

ಆದರೆ ಸದ್ಯದಕ್ಕಂತೂ ಸೋಮಣ್ಣಗೆ ಅದು ದುಃಸ್ವಪ್ನದಂತೆ ಕಾಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ, ಜ್ಯೋತಿಷಿ ಹೇಳಿದಂತೆ ಕೇಳುವುದಾಗಿ ಸೋಮಣ್ಣ ಸಹ ಈಗಾಗಲೇ ಘೋಷಿಸಿದ್ದಾರೆ.

English summary
A BJP worker B S Prasad (35) had hurled a sandal at Housing Minister V Somanna in the corridors of third floor of Vidhana Soudha in Bangalore on Saturday (Oct 1). The incident is a good omen but he has to perform some rituals to ward off the evils and to invite good fortune says Somayaji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X