ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಶೋಕ ಮಹಾರಾಜರಿಗೆ ಧರ್ಮಸೂಕ್ಷ್ಮ ಅರ್ಥವಾಗಲಿಲ್ವಾ?
ಅಷ್ಟೇ ಅಲ್ಲದೆ ಸೋಮಣ್ಣರ ಗೋವಿಂದರಾಜನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಪರವಾಗಿ ಪ್ರಚಾರ ನಡೆಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಹೇಳುವ ಮೂಲಕ ಚಪ್ಪಲಿ ಸೇವೆಗೆ ಬೇರೆಯದೇ ತಿರುವನ್ನೂ ನೀಡಿದ್ದಾರೆ.
ಈ ಮಧ್ಯೆ, ರಾಷ್ಟ್ರದ ರಾಜಧಾನಿಯಲ್ಲಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಸೋಮಣ್ಣ ಅವರ ಜತೆ ಎರಡು ಸುತ್ತಿನ ಮಾತುಕತೆ ನಡೆಸಿ, ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಆದರೆ, ಶನಿವಾರ ಸಂಜೆ ಮಂಡ್ಯ ಪ್ರವಾಸದಿಂದ ವಾಪಸು ಬಂದು ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಚಿವ ಅಶೋಕ್ ಸೌಜನ್ಯಕ್ಕೂ ಸೋಮಣ್ಣರ ಜತೆ ಮಾತುಕತೆ ನಡೆಸಿ ಸಾಂತ್ವನ ಹೇಳಿಲ್ಲ ಎಂಬುದೇನನ್ನು ಸೂಚಿಸುತ್ತದೋ ಅಶೋಕ್ ಮಹಾರಾಜರೇ ಹೇಳಬೇಕು.
Comments
ಚಪ್ಪಲಿ ಎಸೆತ ವಿಧಾನಸೌಧ ಅಶೋಕ್ ಯಡಿಯೂರಪ್ಪ ಬಿಜೆಪಿ shoe hurling r ashok vidhana soudha yediyurappa bjp ವಿ ಸೋಮಣ್ಣ v somanna
English summary
A BJP worker B S Prasad (35) hurled a sandal at Housing Minister V Somanna in the corridors of third floor of Vidhana Soudha in Bangalore on Saturday (Oct 1). After the incident its apparently a war between Ministers Somanna and R Ashoka. Ashoka infuriates Somanna.
Story first published: Tuesday, November 22, 2011, 13:34 [IST]