ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನರೇಂದ್ರ ಮೋದಿಗೆ ಬಿಟಿ ರುದ್ರೇಶ್ ಸನ್ಮಾನ
ನರೇಂದ್ರ ಮೋದಿ ಅವರು ಕೈಗೊಂಡಿದ್ದ ಸದ್ಭಾವನಾ ಉಪವಾಸ ಇಡೀ ದೇಶವನ್ನು ಸೆಳೆದಿತ್ತು. ಎಲ್ ಕೆ ಅಡ್ವಾಣಿ ಸೇರಿದಂತೆ ಹಿರಿಯ ಬಿಜೆಪಿ ರಾಜಕಾರಣಿಗಳು ಮಾತ್ರವಲ್ಲ ಸರ್ವಧರ್ಮೀಯರು ಕೂಡ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು.
ಬೆಂಗಳೂರಿನ ಡಿವಿಜಿ ರಸ್ತೆಯಲ್ಲಿ ಅಶ್ವಿನಿ ಹೋಮಿಯೋ ಕ್ಲಿನಿಕ್ ಹೊಂದಿರುವ, ಕರ್ನಾಟಕ ನಾಲೇಜ್ ಕಮಿಷನ್ ಸದಸ್ಯರಾಗಿರುವ ಡಾ. ಬಿ.ಟಿ. ರುದ್ರೇಶ್ ಅವರು ನರೇಂದ್ರ ಮೋದಿ ಅವರಿಗೆ ಮೈಸೂರು ಪೈಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು. ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನಕ್ಕೆ ಬರಬೇಕೆಂದು ಅವರನ್ನು ಆಹ್ವಾನಿಸಿದರು.
Comments
English summary
Noted homeopathy doctor Dr. B.T.Rudresh felicitates Gujarat Chief Minister Narendra Modi on Sept 22 for initiating Sadbhavana mission for Peace & Harmony. He invited Narendra Modi for national seminar to be held in November in Bangalore.
Story first published: Thursday, September 22, 2011, 16:26 [IST]