ಸೆ.18ಕ್ಕೆ ಅವಿರತದಿಂದ ಬೆಟ್ಟದ ಜೀವ ಪ್ರದರ್ಶನ
ಬೆಂಗಳೂರು, ಸೆ,17: ಸದಭಿರುಚಿ ಚಿತ್ರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಿ ಶೇಷಾದ್ರಿ ನಿರ್ದೇಶನದ ಬೆಟ್ಟದ ಜೀವ ಚಲನಚಿತ್ರದ ವಿಶೇಷ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಅವಿರತ ಟ್ರಸ್ಟ್ ಆಯೋಜಿಸಿದೆ.
ಸೆ.18 ಭಾನುವಾರದಂದು ಬೆಳಿಗ್ಗೆ 10.30ಕ್ಕೆ ಹಾಗೂ ಮಧ್ಯಾಹ್ನ 3 ಗಂಟೆಗೆ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. 3 ಗಂಟೆ ಚಿತ್ರ ಪ್ರದರ್ಶನ ನಂತರ ಚಿತ್ರ ತಂಡದೊಡನೆ ಸಂವಾದ ಕಾರ್ಯಕ್ರಮವಿರುತ್ತದೆ.
ಚಿತ್ರ
:
ಬೆಟ್ಟದ
ಜೀವ
ದಿನಾಂಕ
:
18
ಸೆಪ್ಟೆಂಬರ್
2011
ಭಾನುವಾರ
ಸಮಯ
:
ಬೆಳಿಗ್ಗೆ
10.30ಕ್ಕೆ
ಹಾಗೂ
ಮಧ್ಯಾಹ್ನ
3ಕ್ಕೆ
ಸ್ಥಳ
:
ಕೆ.ಎಚ್.ಕಲಾಸೌಧ,
ರಾಮಾಂಜನೇಯ
ಗುಡ್ಡದ
ಆವರಣ,ಹನುಮಂತನಗರ,
ಬೆಂಗಳೂರು
ಟಿಕೆಟ್
ಬೆಲೆ:
ರು.
100
ಸಂಪರ್ಕಿಸಿ:
ಸತೀಶ್
ಗೌಡ:
98800
86300
ಅಭಿ
:
80505
50999
ಕುಮಾರಸ್ವಾಮಿ:
98804
87682
ಪ್ರಸನ್ನ:
98808
02642
ಗಣೇಶ್:
99723
41199
ಚಿತ್ರದ ಬಗ್ಗೆ: ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಶಿವರಾಮ ಕಾರಂತರ ಬೆಟ್ಟದ ಜೀವ ಕೃತಿಯನ್ನು ಆಧಾರಿಸಿದ ಈ ಚಿತ್ರವನ್ನು ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿದ್ದಾರೆ. ದತ್ತಾತ್ರೇಯ, ರಾಮೇಶ್ವರಿ ವರ್ಮಾ, ಸುಚೇಂದ್ರಪ್ರಸಾದ್ ಅವರು ಮುಖ್ಯಭೂಮಿಕೆಯಲ್ಲಿದ್ದಾರೆ.