ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಖಂಡಿತಾ ಕೋರ್ಟಿಗೆ ಹಾಜರಾಗುವೆ, ಮೈಲಾರ್ಡ್
ಪ್ರಸ್ತುತ, ಜ್ವರ ಮತ್ತಿತರ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧೀಂದ್ರ ರಾವ್ ಅವರೆದುರು ನೇರವಾಗಿ ಕೋರ್ಟಿಗೆ ಹಾಜರಾಗುವೆ ಎಂದು ಸಾಗರ್ ಆಪೊಲೊ ಆಸ್ಪತ್ರೆಯಿಂದ ಹೊರಡಿಸಿರುವ ಹೇಳಿಕೆಯಲ್ಲಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, ಯಡಿಯೂರಪ್ಪ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾಗುವ ಹಿನ್ನೆಲೆಯಲ್ಲಿ ಕೇಂದ್ರ ಡಿಸಿಪಿ ರಮೇಶ್ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎರಡು ಕೆಎಸ್ಆರ್ ಪಿ ತುಕಡಿಗಳು ಮತ್ತು ನೂರಾರು ಪೊಲೀಸರನ್ನು ನ್ಯಾಯಾಲಯದ ಆಸುಪಾಸಿನಲ್ಲಿ ನಿಯೋಜಿಸಲಾಗಿದೆ.
Comments
ಯಡಿಯೂರಪ್ಪ ಲೋಕಾಯುಕ್ತ ಭೂ ಹಗರಣ ಭದ್ರ ಮೇಲ್ದಂಡೆ ಯೋಜನೆ ಅಕ್ರಮ ಗಣಿಗಾರಿಕೆ ರಾಜೀನಾಮೆ yediyurappa lokayukta land scam bhadra upper project resignation
English summary
Karnataka ex Chief Minister B.S. Yeddyurappa said he will attend Lokayukta court today afternoon (Aug 29). In a stetement issued from Sagar appollo Hospital BSY made this clear a Shortwhile ago.
Story first published: Monday, August 29, 2011, 10:41 [IST]