ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ಕಾರ ಬಿದ್ದರೂ ಪರವಾಗಿಲ್ಲ ರೆಡ್ಡಿಗಳಿಗೆ ಸೊಪ್ಪು ಹಾಕಲ್ಲ
ರೆಡ್ಡಿಗಳ ಉಪಟಳದಿಂದ ರಾಜ್ಯ ಸರ್ಕಾರ ಬಿದ್ದರೆ ಅದೇ ಬಿಜೆಪಿಯ ಮುಂದಿನ ಚುನಾವಣಾ ವಿಷಯವಾಗಲಿದೆ. ಈಗಿನ ಎಲ್ಲ ಹಗರಣಗಳೂ ಮರೆಯಾಗಿ ರೆಡ್ಡಿಗಳ ಮೇಲಾಟವನ್ನೇ ಜನರಿಗೆ ತಿಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಗೊತ್ತಾಗಿದೆ.
ರಾಷ್ಟ್ರಪತಿ ಆಡಳಿತ ಬಂದರೆ ಗಣಿಧಣಿಗಳ ಗತಿ ಏನಾಗುತ್ತದೆ ಎಂಬುದು ಅವರಿಗೇ (ರೆಡ್ಡಿ ಬಣಕ್ಕೆ) ಚೆನ್ನಾಗಿ ಗೊತ್ತಿದೆ. ಹೀಗಾಗಿ ಯಾವ ಒತ್ತಡಕ್ಕೂ ಮಣಿಯಬಾರದು ಎಂಬುದು ಪಕ್ಷದ ದೃಢ ನಿಲುವಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
Comments
ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಸದಾನಂದ ಗೌಡ ನಿತಿನ್ ಗಡ್ಕರಿ illegal mining reddy brothers sadananda gowda nitin gadkari
English summary
Its reported that Reddy brothers high jacked some BJP MLAs to Indonesia. But BJP High command has decided not to yeild to tainted Reddy Brothers.
Story first published: Wednesday, August 24, 2011, 8:13 [IST]