ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯೋತ್ಸವ ಪ್ರಶಸ್ತಿ ಲೇವಾದೇವಿಗೆ ಚಾಲನೆ ಕೊಟ್ಟ ಕಾರಜೋಳ
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸರಿಯಾದ ಮಾನದಂಡವಿಲ್ಲ, ಯಾರೆಂದರೆ ಅವರಿಗೆ ನೀಡಲಾಗುತ್ತದೆ ಎಂಬ ಪ್ರಬಲವಾದ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈಗಿರುವ ಮಾನದಂಡವನ್ನು ಬದಲಾಯಿಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಪ್ರಸಕ್ತ ವರ್ಷದಿಂದ ಸಾಹಿತ್ಯ, ರಂಗಭೂಮಿ, ಜಾನಪದ ಕ್ಷೇತ್ರದಲ್ಲಿ ಕನಿಷ್ಠ 25 ವರ್ಷ ಸೇವೆ ಸಲ್ಲಿಸಿದವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ ಝಳಕಿ ಅವರಿಗೆ ವಹಿಸಲಾಗುವುದು ಎಂದು ಸಚಿವ ಕಾರಜೋಳ ಹೇಳಿದರು.
Comments
ರಾಜ್ಯೋತ್ಸವ ಪ್ರಶಸ್ತಿ ಕನ್ನಡ ಗೋವಿಂದ ಕಾರಜೋಳ ರಾಜೀನಾಮೆ ಸದಾನಂದ ಗೌಡ resignation kannada rajyotsava sadananda gowda
English summary
Kannada and Culture Minister Govinda Karajola has said in Bagalkot that this year Kannada Rajyotsava Awards would not be given to all and sundry. The number will not exceed 50 promised the Minister on Sunday (Aug 21).
Story first published: Monday, August 22, 2011, 17:09 [IST]