ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡ್ಡಿಯನ್ನು ಮಾಜಿ ಮುಮಂ ಎನ್ನಲು ರೆಡ್ಡಿಗೆ ಅಡ್ಡಿ
ಇದು ನಮ್ಮ ಊರು, ನೀವು ನಮ್ಮ ಜನ. ನಮ್ಮ ಕೊನೆಯ ಉಸಿರು ಇರುವವರೆಗೂ ಇಲ್ಲೇ ಇರುತ್ತೇವೆ. ನಿಮ್ಮ ಸಮ್ಮುಖದಲ್ಲೇ ಬದುಕಿನ ಕೊನೆಯ ದಿನಗಳನ್ನು ಕಳೆಯಲು ಇಚ್ಛಿಸಿ ಶ್ರೀವರಮಹಾಲಕ್ಷ್ಮಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ನಿತಿನ್ ಗಡ್ಕರಿಯವರು ನಮ್ಮ ಪ್ರತಿಷ್ಠೆ, ಗೌರವಗಳನ್ನು ಉಳಿಸುವ ಉದ್ಧೇಕ್ಕಾಗಿ ಇಲ್ಲಿಗೆ ಆಗಮಿಸಿದ್ದಾರೆ ಎಂದು ಹೇಳಿದರು.
ಸಚಿವರಾದ ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಶಾಸಕ, ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ, ಮಾಜಿ ಸಚಿವ ಜಿ. ಕರುಣಾಕರರೆಡ್ಡಿ, ಶಾಸಕರಾದ ಆನಂದಸಿಂಗ್, ಎಂ.ಎಸ್. ಸೋಮಲಿಂಗಪ್ಪ, ಆನಂದಸಿಂಗ್, ನೇಮಿಚಂದ್ರಾನಾಯಕ್, ಬಿ. ನಾಗೇಂದ್ರ, ಟಿ.ಎಚ್. ಸುರೇಶಬಾಬು, ಮೃತ್ಯುಂಜಯ ಜಿನಗಾ, ಮೇಯರ್ ಪಾರ್ವತಿ ಎಸ್. ಇಂದುಶೇಖರ್, ಸಂಸದರಾದ ಜೆ. ಶಾಂತ, ಫಕ್ಕೀರಪ್ಪ ಸೇರಿ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Comments
ವರಮಹಾಲಕ್ಷ್ಮಿ ಬಳ್ಳಾರಿ ಯಡಿಯೂರಪ್ಪ ಜನಾರ್ದನ ರೆಡ್ಡಿ ಶ್ರೀರಾಮುಲು ಜಿಲ್ಲಾಸುದ್ದಿ varamahalakshmi yediyurappa janardhana reddy
English summary
BS Yeddyurappa, Nitin Gadkari, Ananth Kumar, G Janardhana Reddy, Sriramulu, Shobha Karandlaje, V Somanna shared same stage in Bellary on the occasion of mass marriage function in Bellary. Shobha karandlaje performed Varamahalakshmi pooja in the absence of Sushma Swaraj.
Story first published: Friday, August 12, 2011, 19:20 [IST]