ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಂಬಳಗೋಡಿನಲ್ಲಿ ಆನೆಯ ಆಕ್ರೋಶಕ್ಕೆ ಓರ್ವ ಬಲಿ
ಮರಿಯಪ್ಪ (40) ಎಂಬುವವರು ಆನೆಯ ಆಕ್ರೋಶಕ್ಕೆ ಬಲಿಯಾದವರು. ಬೆಳಿಗ್ಗೆ 9 ಗಂಟೆಗೆ ಬೈಕ್ ಮೇಲೆ ಕಚೇರಿಗೆ ಮರಿಯಪ್ಪ ತೆರಳುತ್ತಿದ್ದಾಗ ಆನೆ ದಾಳಿ ಮಾಡಿ ಅವರನ್ನು ಸ್ಥಳದಲ್ಲಿಯೇ ಕೊಂದು ಹಾಕಿದೆ. ಪೊಲೀಸರು ಈಗ ಆನೆಯ ಹುಡುಕಾಟದಲ್ಲಿದ್ದಾರೆ.
ಜನತೆಯ ಅಕ್ರೋಶ : ಮೈಸೂರಿನಲ್ಲಿ ಸತ್ತಿದ್ದ ರೇಣುಕಾಪ್ರಸಾದ್ ಅವರಿಗೆ ಸರಕಾರ 5 ಲಕ್ಷ ರು. ಘೋಷಿಸಿತ್ತು. ಆದರೆ, ಮರಿಯಪ್ಪನವರಿಗೆ ಕೇವಲ 2 ಲಕ್ಷ ರು. ಘೋಷಿಸಲಾಗಿದೆ. ಎರಡು ಘಟನೆಗಳು ಒಂದೇ ರೀತಿಯವಾಗಿದ್ದರೂ ಏಕೀ ತಾರತಮ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
Comments
English summary
One person, Mariyappa (40) killed by rogue elephant in Kenchanapalya in Kumbalagodu near Bangalore on Aug 9. Two lakhs rupees compensation has been announced by the govt.
Story first published: Tuesday, August 9, 2011, 17:52 [IST]