ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಂಬಳಗೋಡಿನಲ್ಲಿ ಆನೆಯ ಆಕ್ರೋಶಕ್ಕೆ ಓರ್ವ ಬಲಿ

By Prasad
|
Google Oneindia Kannada News

Rogue elephant kills one person near Kumbalagodu
ಬೆಂಗಳೂರು, ಆ. 9 : ಮೈಸೂರಿನಲ್ಲಿ ನಡೆದ ಘಟನೆಯ ಮಾದರಿಯಲ್ಲೇ ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಕುಂಬಳಗೋಡಿನ ಕೆಂಚನಪಾಳ್ಯದಲ್ಲಿ ಓರ್ವನನ್ನು ಕಾಡಿನಿಂದ ದಾರಿ ತಪ್ಪಿ ಬಂದಿದ್ದ ಆನೆಯೊಂದು ಕೊಂದು ಹಾಕಿದ ಘಟನೆ ಮಂಗಳವಾರ ಜರುಗಿದೆ.

ಮರಿಯಪ್ಪ (40) ಎಂಬುವವರು ಆನೆಯ ಆಕ್ರೋಶಕ್ಕೆ ಬಲಿಯಾದವರು. ಬೆಳಿಗ್ಗೆ 9 ಗಂಟೆಗೆ ಬೈಕ್ ಮೇಲೆ ಕಚೇರಿಗೆ ಮರಿಯಪ್ಪ ತೆರಳುತ್ತಿದ್ದಾಗ ಆನೆ ದಾಳಿ ಮಾಡಿ ಅವರನ್ನು ಸ್ಥಳದಲ್ಲಿಯೇ ಕೊಂದು ಹಾಕಿದೆ. ಪೊಲೀಸರು ಈಗ ಆನೆಯ ಹುಡುಕಾಟದಲ್ಲಿದ್ದಾರೆ.

ಜನತೆಯ ಅಕ್ರೋಶ : ಮೈಸೂರಿನಲ್ಲಿ ಸತ್ತಿದ್ದ ರೇಣುಕಾಪ್ರಸಾದ್ ಅವರಿಗೆ ಸರಕಾರ 5 ಲಕ್ಷ ರು. ಘೋಷಿಸಿತ್ತು. ಆದರೆ, ಮರಿಯಪ್ಪನವರಿಗೆ ಕೇವಲ 2 ಲಕ್ಷ ರು. ಘೋಷಿಸಲಾಗಿದೆ. ಎರಡು ಘಟನೆಗಳು ಒಂದೇ ರೀತಿಯವಾಗಿದ್ದರೂ ಏಕೀ ತಾರತಮ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

English summary
One person, Mariyappa (40) killed by rogue elephant in Kenchanapalya in Kumbalagodu near Bangalore on Aug 9. Two lakhs rupees compensation has been announced by the govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X