ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೆಲೆ ಏರಿಕೆ ಚಿಂತೆ- ಸಾಯೋಕೆ ಬಿಡಿ: ಬಿಜೆಪಿ ಸಂಸದ!
'ದೇಶದಲ್ಲಿನ ಬೆಲೆ ಏರಿಕೆ ಹಾಗೂ ವ್ಯಾಪಕ ಭ್ರಷ್ಟಾಚಾರ ಜನರನ್ನು ಸಾವಿನಂಚಿಗೆ ದೂಡಿದೆ. ನೀವು ದೇಶದ 115 ಕೋಟಿ ಜನರ ತಾಯಿ. ನಿಮಗೂ ಬೆಲೆ ಏರಿಕೆಯಿಂದ ದುಃಖ ಆಗಿರಬಹುದು' ಎಂದು ಹೇಳಿದ್ದಾರೆ.
ಕಾಂಗ್ರೆಸ್ ಲೇವಡಿ: ಝಾ ಅವರ ಈ ಬೇಡಿಕೆಯನ್ನು ರಾಜಕೀಯ ದೊಂಬರಾಟ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. 'ಅವರಿಗೆ ಪಕ್ಷದ ಮುಖಂಡರೊಂದಿಗೆ ಭಿನ್ನಾಭಿಪ್ರಾಯ ಇರಬೇಕು. ಹಾಗಾಗಿ ಈ ಪತ್ರ ಬರೆದಿದ್ದಾರೆ. ಇಲ್ಲದಿದ್ದರೆ ಮಧ್ಯಪ್ರದೇಶದಲ್ಲಿರುವ ತಮ್ಮ ಪಕ್ಷದ ಸರ್ಕಾರದ ಜತೆ ಮಾತನಾಡಿ ಮಮತಾ ಬ್ಯಾನರ್ಜಿ ಅವರಂತೆ ರಾಜ್ಯದಲ್ಲೂ ತೆರಿಗೆ ಇಳಿಸಲು ಮನವೊಲಿಸುತ್ತಿದ್ದರು' ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಾಂತಿಲಾಲ್ ಭೂರಿಯಾ ಹೇಳಿದ್ದಾರೆ.
English summary
In a startling move, Madhya Pradesh BJP chief Prabhat Jha on Monday (June 27) urged President Pratibha Patil to accept his request for "death by wish" (euthanasia?) in the wake of spiralling prices.
Story first published: Tuesday, February 14, 2012, 8:13 [IST]