ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲರಿಂದ ಮತ್ತೆ ಮರಣ ಮೃದಂಗ

|
Google Oneindia Kannada News

ನಕ್ಸಲರಿಂದ ಮತ್ತೆ ಮರಣ ಮೃದಂಗ
ರಾಯ್ ಪುರ, ಜೂನ್ 11: ದಂತೇವಾಡ ಜಿಲ್ಲೆಯಲ್ಲಿ ಮತ್ತೆ ನಕ್ಸಲರ ಅಟ್ಟಹಾಸ ಆರಂಭವಾಗಿದೆ. ನಿನ್ನೆ ನಕ್ಸಲರು ಸ್ಪೋಟಿಸಿದ ಪ್ರಬಲ ಬಾಂಬ್ ಗೆ 10 ಭದ್ರತಾ ಸಿಬ್ಬಂದಿಗಳು ಬಲಿಯಾಗಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.

7 ವಿಶೇಷ ಪೊಲೀಸರು ಅಧಿಕಾರಿಗಳು, ಮೂವರು ಪೊಲೀಸ್ ಪೇದೆಗಳು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ನಕ್ಸಲರು ಬಾಂಬ್ ದಾಳಿ ನಡೆಸಿದ್ದರು. ಅವರ ಬಾಂಬ್ ದಾಳಿಗೆ ಪೊಲೀಸರು ಪ್ರಯಾಣಿಸುತ್ತಿದ್ದ ವಾಹನ ಮೇಲಕ್ಕೆ ಹಾರಿ ಕೆಳಗೆ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ,

ಭದ್ರತಾಪಡೆಯವರು ನೆಲಬಾಂಬ್ ನಿರೋಧಕ ವಾಹನದಲ್ಲಿ ಬರುತ್ತಿದ್ದರು. ಆದರೂ ಗಟನ್ ಗ್ರಾಮದ ಸೇತುವೆ ಬಳಿ ಬರುತ್ತಿದ್ದಾಗ ನಕ್ಸಲರ ಪ್ರಬಲ ಬಾಂಬ್ ಗೆ ಸಿಲುಕಿದೆ. ನಂತರ ನಕ್ಸಲರು ಗುಂಡಿನ ದಾಳಿಯನ್ನೂ ನಡೆಸಿದ್ದಾರೆ.

English summary
Dantewada saw another bout of Naxal violence on Friday. Anti-landmine vehicle was blown up near Gatan village, killing 10 security personnel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X