ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯಪಾಲರಿಗೆ ರಾಯರ ದಿನದಂದು ಜ್ಞಾನೋದಯ!
'ರಾಜಭವನದಿಂದ ಹೊರಹೋಗಲಾಗುತ್ತಿಲ್ಲ. ಇಲ್ಲಿ ಕೈದಿಯಂತಿದ್ದೇನೆ. ಕರ್ನಾಟಕಕ್ಕೆ ಬಂದು ತಪ್ಪು ಮಾಡಿದೆ. ರಾಜ್ಯಪಾಲರಿಗೂ ಮಿತಿ ಎನ್ನುವುದಿದೆ. ಅದನ್ನು ಅರಿತಿದ್ದೇನೆ' ಎಂದು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸ್ವಗತದಲ್ಲಿ ಷರಾ ಬರೆದಿದ್ದಾರೆ.
'ರಾಷ್ಟ್ರಕವಿ ಕುವೆಂಪು ಮುಕ್ತರಾಗಿದ್ದರು. ಕುವೆಂಪು ಅವರು ಗಾಂಧಿ ನಂತರದ ಸ್ಥಾನದಲ್ಲಿದ್ದಾರೆ' ಎಂದೂ ಭಾರದ್ವಾಜ್ ಹೇಳಿದ್ದಾರೆ.
Comments
ಯಡಿಯೂರಪ್ಪ ರಾಷ್ಟ್ರಪತಿ ಆಳ್ವಿಕೆ ಕರ್ನಾಟಕ ಬಿಜೆಪಿ ಸರಕಾರ ರಾಜ್ಯಪಾಲ ಕಾಂಗ್ರೆಸ್ yediyurappa governor karnataka bjp presidents rule
English summary
Karnataka Governor Bhardwaj has said that Raj Bhavan is like jail for him. In a statement released on May 26.
Story first published: Friday, May 27, 2011, 8:37 [IST]