ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಪಾಲರಿಗೆ ರಾಯರ ದಿನದಂದು ಜ್ಞಾನೋದಯ!

By Srinath
|
Google Oneindia Kannada News

Governor Bhardwaj
ಬೆಂಗಳೂರು, ಮೇ 26: ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ ಅವರಿಗೆ ಗುರುವಾರ ಜ್ಞಾನೋದಯವಾದಂತಿದೆ. '28 ವರ್ಷಗಳ ಹಿಂದೆ ವಕೀಲನಾಗಿ ಶಿಸ್ತುಬದ್ಧ ಜೀವನ ನಡೆಸುತ್ತಿದ್ದೆ. ಅಲ್ಲಿಂದೀಚೆಗೆ ರಾಜಕೀಯಕ್ಕೆ ಬಂದು ತಪ್ಪು ಮಾಡಿದೆ' ಎಂದು ಹೇಳಿಕೆಯ ಮೂಲಕ ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.

'ರಾಜಭವನದಿಂದ ಹೊರಹೋಗಲಾಗುತ್ತಿಲ್ಲ. ಇಲ್ಲಿ ಕೈದಿಯಂತಿದ್ದೇನೆ. ಕರ್ನಾಟಕಕ್ಕೆ ಬಂದು ತಪ್ಪು ಮಾಡಿದೆ. ರಾಜ್ಯಪಾಲರಿಗೂ ಮಿತಿ ಎನ್ನುವುದಿದೆ. ಅದನ್ನು ಅರಿತಿದ್ದೇನೆ' ಎಂದು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸ್ವಗತದಲ್ಲಿ ಷರಾ ಬರೆದಿದ್ದಾರೆ.

'ರಾಷ್ಟ್ರಕವಿ ಕುವೆಂಪು ಮುಕ್ತರಾಗಿದ್ದರು. ಕುವೆಂಪು ಅವರು ಗಾಂಧಿ ನಂತರದ ಸ್ಥಾನದಲ್ಲಿದ್ದಾರೆ' ಎಂದೂ ಭಾರದ್ವಾಜ್‌ ಹೇಳಿದ್ದಾರೆ.

English summary
Karnataka Governor Bhardwaj has said that Raj Bhavan is like jail for him. In a statement released on May 26.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X