ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಕೃತಕಾಮಿ, ಸೈಕೋಪಾತ್ ಭೀತಿಯಲ್ಲಿ ದಾವಣಗೆರೆ
ಆದರೆ ಜನರು ಬರುತ್ತಿದ್ದಂತೆ ಆಗುಂತಕ ಅಲ್ಲಿಂದ ಪರಾರಿಯಾದ. ಬಂದಾತ ಸೈಕೋಪಾತ್ ಎಂಬ ವಂದಂತಿ ಕಾಡ್ಗಿಚ್ಚಿನಂತೆ ಹಬ್ಬತೊಡಗಿತು. ಸುದ್ದಿ ತಿಳಿದ ತಕ್ಷಣ ಅಲ್ಲಿಗೆ ಹೆಚ್ಚುವರಿ ಪೋಲಿಸ್ ಸುಪರಿಡೆಂಟ್ ಅಧಿಕಾರಿ ಕುಮಾರ್ ಎಸ್ ಕಾರ್ನಿಂಗ್ ತಮ್ಮ ಸಿಬ್ಬಂದಿಗಳೊಂದಿಗೆ ದೌಡಾಯಿಸಿದರು. ಅಲ್ಲಿದ್ದವರಿಗೆಲ್ಲ ವಿಕೃತಕಾಮಿ ಜೈಶಂಕರ್ ಫೋಟೋ ತೋರಿಸಲಾಯಿತು. ಆದರೆ ಬಂದಾತ ಸೈಕೋಪಾತ್ ಜೈಶಂಕರ್ ಅಲ್ಲವೆಂದು ಆಮೇಲೆ ಸ್ಪಷ್ಟವಾಯಿತು.
ಯಾರವನು ಸೈಕೋಪಾತ್?: ಇವನ ಹೆಸರು ಎಂ. ಶಂಕರ್ ಆಲಿಯಾಸ್ ಜೈಶಂಕರ್. ಸುಮಾರು 19 ಕೊಲೆ, ಅತ್ಯಾಚಾರಗಳ ಪ್ರಕರಣಗಳಲ್ಲಿ ಪೋಲಿಸರಿಗೆ ಈತ ಮೋಸ್ಟ್ ವಾಂಟೆಡ್ ವ್ಯಕ್ತಿ. ವೃತ್ತಿಯಲ್ಲಿ ಚಾಲಕನಾಗಿದ್ದ ಈತನ ಕಪ್ಪು ಬ್ಯಾಗ್ ನಲ್ಲಿ ಮಚ್ಚು ಸದಾ ಇರುತ್ತದೆ. ಹೈವೇ ಬದಿಗಳಲ್ಲಿರುವ ಒಂಟಿ ಮನೆಗಳಿಗೆ ನುಗ್ಗಿ ಮಹಿಳೆಯರನ್ನು ಅತ್ಯಾಚಾರ ಮಾಡಿ ಕೊಲೆ ಮಾಡುತ್ತಾನೆ. [ಓದಿ: ವಿಕೃತ ಕಾಮಿ ಹುಡುಕಾಟಕ್ಕೆ ಸಹಕರಿಸಿ]
Comments
English summary
Easterday night one stranger entered a house near davanagere lawyers road. He scaring a small girl. That time tension prevailed and peaple mistaking the stranger for the psychopath Jaishankar.
Story first published: Wednesday, May 4, 2011, 15:05 [IST]