ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೀರಾವರಿ: ಕೋಲಾರ, ಚಿಕ್ಕಬಳ್ಳಾಪುರ ಸೋಮವಾರ ಬಂದ್
ಶಾಸಕ
ವೈ.ಎ.
ನಾರಾಯಣ
ಸ್ವಾಮಿ,
ಜಿ.ಕೆ.
ವೆಂಕಟಶಿವಾರೆಡ್ಡಿ,
ಜಿಲ್ಲಾ
ಕಾಂಗ್ರೆಸ್
ಸಮಿತಿ
ಅಧ್ಯಕ್ಷ
ಎಂ.ಎಲ್.
ಅನಿಲ್
ಕುಮಾರ್
ಬಂದ್ಗೆ
ಸಹಮತ
ವ್ಯಕ್ತಪಡಿಸಿದ್ದು,
ಜನತೆಯ
ಬೆಂಬಲ
ಕೋರಿದ್ದಾರೆ.
ಮಾಜಿ
ಸಚಿವ
ಅಲಗೂರು
ಶ್ರೀನಿವಾಸ
ಮತ್ತು
ಸಹಕಾರಿ
ಧುರೀಣ
ಬ್ಯಾಲಹಳ್ಳಿ
ಗೋವಿಂದ
ಗೌಡ
ಅವರು
ಬಂದ್ಗೆ
ಬೆಂಬಲ
ಕೋರಿ
ಮುಳಬಾಗಲು
ಮತ್ತು
ಮಾಲೂರಿನಲ್ಲಿ
ಸಭೆ
ನಡೆಸಿದರು.
ಪಿ.ಯು.
ಪ್ರಾಕ್ಟಿಕಲ್ಸ್
ಫೆ.21ಕ್ಕೆ:
ಶಾಶ್ವತ
ನೀರಾವರಿ
ಯೋಜನೆ
ಆಗ್ರಹಿಸಿ
ಬಂದ್ಗೆ
ಕರೆ
ನೀಡಿರುವ
ಹಿನ್ನೆಲೆಯಲ್ಲಿ
ಫೆಬ್ರವರಿ
14ರಂದು
ನಡೆಯಬೇಕಿದ್ದ
ದ್ವಿತೀಯ
ಪಿಯುಸಿ
ಪ್ರಾಕ್ಟಿಕಲ್
ಪರೀಕ್ಷೆಗಳನ್ನು
ಫೆಬ್ರವರಿ
21ಕ್ಕೆ
ಮುಂದೂಡಲಾಗಿದೆ
ಎಂದು
ಕೋಲಾರ
ಪಿ.ಯು.
ಶಿಕ್ಷಣದ
ಉಪನಿರ್ದೇಶಕರು
ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.
Comments
English summary
Demanding for permanent water projects call for bandh has been given in Kolar and Chickballapur on Feb. 14
Story first published: Sunday, February 13, 2011, 11:48 [IST]