ನ್ಯಾಯಾಧೀಕರಣ ತೀರ್ಪು ವಿರೋಧಿಸಿ ಜಗನ್ ಉಪವಾಸ
ಇತ್ತೀಚೆಗೆ ಕೃಷ್ಣ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೃಷ್ಣ ನ್ಯಾಯಾಧೀಕರಣ ನೀಡಿರುವ ತೀರ್ಪಿನಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ. ಆಲಮಟ್ಟಿ ಆಣೆಕಟ್ಟಿನ ಎತ್ತರವನ್ನು ಹೆಚ್ಚಿಸುವುದರಿಂದ ರಾಜ್ಯದ ರೈತರಿಗೆ ನೀರಿನ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಯಾವ ಕಾರಣಕ್ಕೂ ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸಬಾರದು ಎಂದು ಜಗನ್ಮೋಹನ್ ರೆಡ್ಡಿ ಒತ್ತಾಯಿಸಿದ್ದಾರೆ.
ಜಗನ್ಮೋಹನ್ ರೆಡ್ಡಿ ಆರಂಭಿಸಿರುವ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕೆ ಕಾಂಗ್ರೆಸ್ಸಿನ ಸುಮಾರು 18 ಶಾಸಕರು ಮತ್ತು ಅನೇಕ ಸಂಸದರು ಬೆಂಬಲ ಸೂಚಿಸಿರುವುದು ವಿಶೇಷವಾಗಿದೆ. ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಜಗನ್ ಇತ್ತೀಚೆಗೆ 48 ಗಂಟೆ ಉಪವಾಸ ಸತ್ಯಾಗ್ರಹ ನಡೆಸಿದ್ದರು. (ಕೃಷ್ಣಾ ನ್ಯಾಯಾಧೀಕರಣ)
ಕೃಷ್ಣಾ ನ್ಯಾಯಾಧೀಕರಣ ತೀರ್ಪಿನ ಮುಖ್ಯಾಂಶಗಳು
*
ಆಲಮಟ್ಟಿನ
ಆಣೆಕಟ್ಟಿನ
ಎತ್ತರವನ್ನು
519.6
ರಿಂದ
524.25
ಅಡಿಗೆ
ಹೆಚ್ಚಿಸಲು
ಅನುಮತಿ.
*
ಎ
ಮತ್ತು
ಬಿ
ಸ್ಕೀಂ
ನಲ್ಲಿ
ರಾಜ್ಯಕ್ಕೆ
ಒಟ್ಟು
911
ಟಿಎಂಸಿ
ನೀರು
ಲಭ್ಯ.
*
ಎ
ಸ್ಕೀಂನಲ್ಲಿ
734
ಟಿಎಂಸಿ
ಮತ್ತು,
ಬಿ
ಸ್ಕೀಂ
ನಲ್ಲಿ
177
ಟಿಎಂಸಿ
ನೀರು
ಹಂಚಿಕೆ.
*
ಆಂಧ್ರಪ್ರದೇಶಕ್ಕೆ
ಸುಮಾರು
1001
ಟಿಎಂಸಿ
ನೀರು
ಬಳಕೆಗೆ
ನ್ಯಾಯಾಧೀಕರಣ
ಅನುಮತಿ.
*
ಮಹಾರಾಷ್ಟ್ರ
ಕೇವಲ
81
ಟಿಎಂಸಿ
ನೀರು
ಬಳಕೆಗೆ
ಅನುಮತಿ.
*
ಬಿ
ಸ್ಕೀಂನಲ್ಲಿ
ಅಂಧ್ರಪ್ರದೇಶ
190
ಟಿಎಂಸಿ
ನೀರು
ಬಳಕೆಗೆ
ಅನುಮತಿ.
*
2050
ರ
ತನಕ
ಈ
ತೀರ್ಪಿನಲ್ಲಿ
ಯಾವುದೇ
ಬದಲಾದವಣೆ
ಇಲ್ಲ.