ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣಾ ನೀರು ಹಂಚಿಕೆ ತೀರ್ಪು; ರಾಮುಲು ತೃಪ್ತಿ
ಕೃಷ್ಣ ಜಲಾನಯನ ಪ್ರದೇಶದ ಮಹಾರಾಷ್ಟ್ರದಲ್ಲಿ ಶೇ. 26.8, ಕರ್ನಾಟಕದಲ್ಲಿ ಶೇ. 43.8 ಮತ್ತು ಆಂಧ್ರದಲ್ಲಿ 29.4 ರಷ್ಟು ವಿಸ್ತಾರವಾಗಿದೆ. ಪ್ರಸ್ತುತ ಡ್ಯಾಂನ ಎತ್ತರವನ್ನು 519.2 ಮೀಟರ್ನಿಂದ 524.2 ಮೀಟರ್ಗೆ ಎತ್ತರಿಸಿದಾಗ 26,000 ಹೆಕ್ಟೇರ್ ಭೂಮಿ ಮುಳುಗಡೆ ಆಗಲಿದೆ. ಭೂ ಸಂತ್ರಸ್ತ ರೈತರಿಗೆ ಸರ್ಕಾರ ಶೀಘ್ರವೇ ಸೂಕ್ತ ಪರಿಹಾರ ನೀಡಲಿದೆ ಎಂದು ತಿಳಿಸಿದ್ದಾರೆ.
ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವ ಮೂಲಕ 102 ಟಿಎಂಸಿ ನೀರು ಹೆಚ್ಚುವರಿಯಾಗಿ ಸಂಗ್ರಹ ಆಗಲಿದೆ. 8 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ. 'ಬಿ" ಸ್ಕೀಂನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಲಿದ್ದು ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. [ಅಣೆಕಟ್ಟು]
Comments
ಕೃಷ್ಣಾ ನ್ಯಾಯಾಧೀಕರಣ ತೀರ್ಪು ಅಣೆಕಟ್ಟು ಶ್ರೀರಾಮುಲು ಉತ್ತರ ಕರ್ನಾಟಕ ಆಲಮಟ್ಟಿ ರೋಹಿಣಿ north karnataka alamatti dam
English summary
Minister Sri Ramulu has welcomed Krishna Water Tribunal Verdict on sharing river water with Andra Pradesh and Maharashtra. He said formation of Krishna Basin Monitor Board is good. But Karnataka's demand under B scheme are not fulfilled he added.
Story first published: Friday, December 31, 2010, 12:31 [IST]