ನಿಗಮ ಮಂಡಳಿ ನೇಮಕ ವಲಸೆ ಶಾಸಕರಿಗೂ ಸ್ಥಾನ
ಇನ್ನುಳಿದಂತೆ 19 ಮಂದಿ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ವಿವಿಧ ನಿಗಮ/ಮಂಡಳಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದ ಪಟ್ಟಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗಾರರಿಗೆ ತಿಳಿಸಿದರು.
ನಿಗಮ/ಮಂಡಳಿಗಳ
ಅಧ್ಯಕ್ಷರ
ಪಟ್ಟಿ
ಹೀಗಿದೆ:
'ಆಪರೇಷನ್
ಕಮಲ"
ಮೂಲಕ
ಬಿಜೆಪಿಗೆ
ಬಂದವರು:
*
ಎಂ.ನಾರಾಯಣ
ಸ್ವಾಮಿ:
ಕರ್ನಾಟಕ
ರಾಜ್ಯ
ಉಗ್ರಾಣ
ನಿಗಮ
*
ಎಂ.ಸಿ.ಅಶ್ವತ್ಥ್:
ಕರ್ನಾಟಕ
ವಿದ್ಯುತ್
ಕಾರ್ಖಾನೆ
*
ಎಸ್.ವಿ.
ರಾಮಚಂದ್ರ:
ಹಟ್ಟಿ
ಚಿನ್ನದ
ಗಣಿ.
ಬಿಜೆಪಿ
ಶಾಸಕರು:
*
ಚಿಕ್ಕಣ್ಣಗೌಡ-
ಕರ್ನಾಟಕ
ಭೂಸೇನಾ
ನಿಗಮ
*
ಜಗದೀಶ್
ಮೆಟ್ಟಗೂಡ್-
ಮೈಸೂರು
ಮಿನರಲ್ಸ್
ಲಿಮಿಟೆಡ್
*
ಬಸವರಾಜ
ನಾಯಕ್-
ಬಂಜಾರ
ಅಭಿವೃದ್ಧಿ
ನಿಗಮ
*
ಕಳಕಪ್ಪ
ಬಂಡಿ-
ಕರ್ನಾಟಕ
ರಾಜ್ಯ
ರಸ್ತೆ
ಅಭಿವೃದ್ಧಿ
ನಿಗಮ
*
ಎಸ್.ರಘು-
ಬೆಂಗಳೂರು
ಮಹಾನಗರ
ಸಾರಿಗೆ
ಸಂಸ್ಥೆ
*
ಎಸ್.ಅಂಗಾರ-
ಡಾ.ಬಾಬು
ಜಗಜೀವನರಾಮ್
ಚರ್ಮ
ಕೈಗಾರಿಕಾ
ನಿಗಮ
*
ಸಿದ್ದು
ಸವದಿ-
ಕರ್ನಾಟಕ
ರಾಜ್ಯ
ವಿದ್ಯುತ್
ಮಗ್ಗಗಳ
ಅಭಿವೃದ್ಧಿ
ನಿಗಮ.
ಪಕ್ಷದ
ಮುಖಂಡರು/ಕಾರ್ಯಕರ್ತರು:
*
ಸುಲೋಚನಾ
ಭಟ್:
ಬಾಲಭವನ
ಸೊಸೈಟಿ,
ಬೆಂಗಳೂರು
*
ವಿನೋದ್
ಪ್ರಭು:
ಕರ್ನಾಟಕ
ಗೇರು
ಅಭಿವೃದ್ಧಿ
ನಿಗಮ
*
ಉಮೇಶ
ಬಂಟೋಡ್ಕರ್:
ಕರ್ನಾಟಕ
ರಾಜ್ಯ
ಖಾದಿ
ಗ್ರಾಮೋದ್ಯೋಗ
ಮಂಡಳಿ
*
ರೇಖಾ
ಹುಲಿಯಪ್ಪಗೌಡ:
ಕರ್ನಾಟಕ
ರಾಜ್ಯ
ತೆಂಗಿನ
ನಾರು
ಅಭಿವೃದ್ಧಿ
ನಿಗಮ
*
ನಿತಿನ್
ಕುಮಾರ್:
ಕರ್ನಾಟಕ
ರಾಜ್ಯ
ಮೀನುಗಾರಿಕಾ
ಅಭಿವೃದ್ಧಿ
ನಿಗಮ
*
ರಾಮಲಿಂಗಪ್ಪ
ಬಳ್ಳಾರಿ:
ಕೇಂದ್ರ
ಪರಿಹಾರ
ಸಮಿತಿ,
ಬೆಂಗಳೂರು
*
ಡಾ.ಮಂಗಳಾ
ಶ್ರೀಧರ್:
ಕರ್ನಾಟಕ
ರಾಜ್ಯ
ಪರಿಶಿಷ್ಟ
ಪಂಗಡಗಳ
ಅಭಿವೃದ್ಧಿ
ನಿಗಮ
*
ರಘುನಾಥ
ಮಲ್ಕಾಪುರ:
ಈಶಾನ್ಯ
ಕರ್ನಾಟಕ
ರಸ್ತೆ
ಸಾರಿಗೆ
ಸಂಸ್ಥೆ
*
ಎಂ.ಕೆ.ಪ್ರಾಣೇಶ್:
ಅರಣ್ಯ
ವಸತಿ
ಮತ್ತು
ವಿಹಾರಧಾಮ
ಸಂಸ್ಥೆ.
*
ಗಿರೀಶ್
ಪಟೇಲ್:
ಕರ್ನಾಟಕ
ರಾಜ್ಯ
ಕ್ರೀಡಾ
ಪ್ರಾಧಿಕಾರ
*
ಕೆ.ಎಂ.ಹನುಮಂತರಾಯಪ್ಪ:
ಕರ್ನಾಟಕ
ರೇಷ್ಮೆ
ಮಾರಾಟ
ಮಂಡಳಿ
*
ಭೋಜರಾಜ
ಕರೂದಿ:
ಕರ್ನಾಟಕ
ಕುರಿ
ಮತ್ತು
ಉಣ್ಣೆ
ಅಭಿವೃದ್ಧಿ
ನಿಗಮ
*
ಲಿಂಬಣ್ಣನವರ್:
ಕರ್ನಾಟಕ
ನವೀಕರಿಸಬಹುದಾದ
ಇಂಧನ
ಅಭಿವೃದ್ಧಿ
ನಿಗಮ
*
ಬಿ.ಎನ್.ಶಂಕರ
ಪೂಜಾರಿ:
ಕರ್ನಾಟಕ
ರಾಜ್ಯ
ಕೃಷಿ
ಉತ್ಪನ್ನ
ಸಂಸ್ಕರಣೆ
ಮತ್ತು
ರಫ್ತು
ನಿಗಮ
*
ಡಿ.
ರಾಮಲಿಂಗಯ್ಯ:
ಕರ್ನಾಟಕ
ಜವಳಿ
ಅಭಿವೃದ್ಧಿ
ನಿಗಮ,
ಮೈಸೂರು
*
ಮಹೇಶ್
ತೆಂಗಿನಕಾಯಿ:
ಕರ್ನಾಟಕ
ಬಾಲವಿಕಾಸ
ಅಕಾಡೆಮಿ,
ಧಾರವಾಡ.
*
ಷಣ್ಮುಗಪ್ಪ
ಗುರಿಕಾರ:
ಎನ್ಜಿಇಎಫ್,
ಹುಬ್ಬಳ್ಳಿ
*
ವೆಂಕಟಮುನಿಯಪ್ಪ:
ಕರ್ನಾಟಕ
ಮಾಂಸ
ಮತ್ತು
ಕೋಳಿ
ಮಾರಾಟ
ನಿಗಮ
*
ಡಾ.ವೆಂಕಟೇಶ
ಗದ್ದಿಮನಿ:
ಕರ್ನಾಟಕ
ತೊಗರಿ
ಅಭಿವೃದ್ಧಿ
ಮಂಡಳಿ,
ಗುಲ್ಬರ್ಗ