ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೀಘ್ರದಲ್ಲೆ ಕೆಪಿಟಿಸಿಎಲ್ ನೀಡಲಿದೆ ವಿದ್ಯುತ್ ಶಾಕ್
ಕೆಪಿಟಿಸಿಎಲ್ನ ಅರ್ಜಿ ಕುರಿತು ಕೆಇಆರ್ ಸಿ ಕಚೇರಿಯಲ್ಲಿ ನವೆಂಬರ್ 10ರಂದು, ಬೆಸ್ಕಾಂಗೆ ಸಂಬಂಧಿಸಿದಂತೆ ಕೆಇಆರ್ ಸಿ ಕಚೇರಿಯಲ್ಲಿಯೇ ನ.11ರಂದು ಮತ್ತು 12 ರಂದು, ಬೆಸ್ಕಾಂಗೆ ಸಂಬಂಧಿಸದಂತೆ ನ.15ರಂದು ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಹೆಸ್ಕಾಂಗೆ ಸಂಬಂಧಿಸಂತೆ ನ.19ರಂಡು ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಮೆಸ್ಕಾಂಗೆ ಸಂಬಂಧಿಸಿದಂತೆ ನ.23ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣೆ ನಡೆಯಲಿದೆ.
ಪತಿದಿನ ಬೆಳಗ್ಗೆ 11 ಗಂಟೆಗೆ ವಿಚಾರಣೆ ಆರಂಭವಾಗಲಿದೆ ಎಂದು ಆಯೋಗದ ಅಧ್ಯಕ್ಷ ಎಂ ಆರ್ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ. ದರ ಏರಿಕೆಗೆ ಸಂಬಂಧಿಸಿದಂತೆ ಆಯೋಗದ ಆದೇಶವನ್ನು ಮುಂದಿನ ತಿಂಗಳು ನೀಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Comments
Story first published: Friday, November 5, 2010, 11:31 [IST]