ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅ.14: ಬಹುಮತ ಸಾಬೀತಿಗೆ ಹೊಸ ಡೆಡ್ ಲೈನ್
ಅ.11ರಂದು ಕಾನೂನು ಹಾಗೂ ಸಾಂವಿಧಾನಿಕ ಕ್ರಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದಿರುವ ರಾಜ್ಯಪಾಲರು ಇಂದು ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡುವ ಸಾಧ್ಯತೆಯಿದೆ.
ಈ ಮಧ್ಯೆ ದೆಹಲಿ ತಲುಪಿರುವ ಸಿಎಂ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಜ್ಯಪಾಲರ ಪತ್ರ ತಲುಪಿದೆ. ಅ.14 , 11 ಗಂಟೆಗೆ ಮತ್ತೊಮ್ಮೆ ಬಹುಮತ ಸಾಬೀತು ಮಾಡಲು ಸೂಚಿಸಿದ್ದಾರೆ. ಅ.11 ರಂದು ವಿಶ್ವಾಸಮತ ಗಳಿಸಿದ ಮೇಲೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದ್ದ ರಾಜ್ಯಪಾಲರ ಈ ಕ್ರಮ ಆಶ್ಚರ್ಯವನ್ನು ಉಂಟು ಮಾಡಿದೆ. ಮುಂದಿನ ಕ್ರಮದ ಬಗ್ಗೆ ರಾಷ್ಟ್ರೀಯ ನಾಯಕರೊಡನೆ ಚರ್ಚಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಟ್ವಿಟ್ಟರಲ್ಲಿ
ನಮ್ಮನ್ನು
ಹಿಂಬಾಲಿಸಿ
|
ದಟ್ಸ್
ಕನ್ನಡ
ಫ್ಯಾನ್
ಕ್ಲಬ್
ಸೇರಿರಿ
|
ಮೊಬೈಲಲ್ಲಿ
ಕನ್ನಡ
ಸುದ್ದಿ
ಓದಿರಿ
|
ಹೂವಿನಂಗಡಿ
24/7
|
ಕನ್ನಡ
ಸುದ್ದಿಗಳ
SMS
Comments
ವಿಶ್ವಾಸಮತ ರಾಜ್ಯಪಾಲ ವಿಧಾನಸಭೆ ಯಡಿಯೂರಪ್ಪ ಬಿಜೆಪಿ ಬೆಂಗಳೂರು ನವದೆಹಲಿ yediyurappa assembly trust vote vidhana soudha bjp bengaluru new delhi hr bharadwaj
Story first published: Tuesday, October 12, 2010, 15:36 [IST]