ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಂತಿಮ ನಿರ್ಧಾರ ನನ್ನದೇ ; ರಾಜ್ಯಪಾಲ
ರಾಜ್ಯ ರಾಜಕೀಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕೂಲಂಕಷವಾಗಿ ಗಮನಿಸುತ್ತಿದ್ದೇನೆ. ಗಣಿ ಮಾಫಿಯಾ ರಾಜ್ಯ ರಾಜಕೀಯದಲ್ಲೂ ಆವರಿಸಿದೆ. ನಾನು ಏನೂ ಮಾಡುವ ಸ್ಥಿತಿಯಲ್ಲಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ರೆಸಾರ್ಟ್ ರಾಜಕೀಯದ ಬಗ್ಗೆ ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿರುವುದಾಗಿ ಹೇಳಿದರು.
ಕಗ್ಗಂಟಾದ ಬಿಜೆಪಿ ಭಿನ್ನಮತ: ಅತೃಪ್ತ ಬಿಜೆಪಿ ಶಾಸಕ ಶಂಕರಲಿಂಗೇಗೌಡ ಗೋವಾಗೆ ಹಾರಲಿದ್ದಾರೆ ಎಂಬ ಸುದ್ದಿಯೂ ಇದೆ. ಸಂಸದ ಚೆಲುರಾಯಸ್ವಾಮಿ ಜೊತೆ ವಿಮಾನದಲ್ಲಿ ಗೋವಾದ ರೆಸಾರ್ಟ್ಗೆ ತಲುಪಿದ್ದಾರೆ ಎನ್ನಲಾಗಿದೆ. ಏತನ್ಮಧ್ಯೆ ಅತೃಪ್ತ ಶಾಸಕರ ಜೊತೆ ಸಚಿವ ಜನಾರ್ದನ ರೆಡ್ಡಿ ಮಾತುಕತೆ ಮುಂದುವರಿದಿದೆ. ಅತೃಪ್ತರನ್ನು ಕರೆತರುವುವಾಗಿ ಅವರು ಹೇಳಿಕೊಂಡಿದ್ದಾರೆ.
Comments
ಜೆಡಿಎಸ್ ಭಿನ್ನಮತ ಕಾಂಗ್ರೆಸ್ ಬಿಜೆಪಿ ಗೋವಾ ಹಂಸರಾಜ್ ಭಾರದ್ವಾಜ್ ಜನಾರ್ದನ ರೆಡ್ಡಿ ಶಂಕರಲಿಂಗೇಗೌಡ ಆಪರೇಷನ್ ಕಮಲ bjp yediyurappa hansraj bhardwaj hd kumaraswamy dissidence
Story first published: Saturday, October 9, 2010, 19:28 [IST]